‘ಸುಶಾಂತ್ ಸಾವಿನ ರಹಸ್ಯ ಬಹಿಂಗವಾಗಲೇಬೇಕು ಎಂದು ಕೇಳಿದ, ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ ಆ ಮಹಾನಟಿ ಈಗ ಎಲ್ಲಿ ಅಡಗಿ ಕುಳಿತಿದ್ದಾರೆ. ಹಾಥರಸ್ನಲ್ಲಿ ದಲಿತ ಯುವತಿ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟಾಗ ಆ ನಟಿ ‘ಗ್ಲಿಸರಿನ್’ ಹಾಕಿಕೊಂಡೂ ಎರಡು ಹನಿ ಕಣ್ಣೀರು ಸುರಿಸಲಿಲ್ಲವಲ್ಲ’ ಎಂದು ಕಂಗನಾ ರನೌತ್ ಹೆಸರು ಉಲ್ಲೇಖಿಸದೆಯೇ ಟೀಕಿಸಲಾಗಿದೆ.