ಈ ಕಾಯ್ದೆಯು ರೈತರ ಆದಾಯವನ್ನು ಹೆಚ್ಚಿಸುತ್ತವೆ ಎಂದು ಕೇಂದ್ರ ಸರ್ಕಾರ ಹೇಳಿದೆ, ಏಕೆಂದರೆ ಸಗಟು ದಲ್ಲಾಳಿಗಳನ್ನು ದೂರ ಇಟ್ಟು ನೇರವಾಗಿ ರಿಲಯನ್ಸ್, ವಾಲ್ ಮಾರ್ಟ್ ಮತ್ತು ಅದಾನಿ ಎಂಟರ್ ಪ್ರೈಸಸ್ ನಂತಹ ಸಗಟು ಖರೀದಿದಾರರನ್ನು ನೇರವಾಗಿ ರೈತರೊಂದಿಗೆ ಸಂಪರ್ಕಿಸುವ ಅಂಶಗಳು ಈ ಕಾಯ್ದೆಯಲ್ಲಿವೆ ಎಂದು ಸರ್ಕಾರ ಹೇಳಿದೆ.