ಕೋಲ್ಕತ್ತ: ಈ ಬಾರಿ ಮೊಹರಂ ಮತ್ತು ದುರ್ಗಾ ಪೂಜೆ ಒಂದೇ ದಿನ ಬರುತ್ತದೆ. ಉತ್ತರ ಪ್ರದೇಶದ ಅಧಿಕಾರಿಗಳು ನನ್ನಲ್ಲಿ ಕೇಳಿದರು, ದುರ್ಗಾ ಪೂಜೆಯ ಸಮಯ ಬದಲಿಸಬಹುದೇ? ಎಂದು. ಅದಕ್ಕೆ ನಾನು ಹೇಳಿದೆ 'ದುರ್ಗಾ ಪೂಜೆಯ ಸಮಯ ಬದಲಿಸಲುಆಗುವುದಿಲ್ಲ, ಅಷ್ಟಕ್ಕೂ ಸಮಯ ಬದಲಿಸಬೇಕೆಂದಿದ್ದರೆ ಮೊಹರಂ ಮೆರವಣಿಗೆಯ ಸಮಯ ಬದಲಿಸಿ'- ಹೀಗೆ ಹೇಳಿದ್ದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ.