ಗುರುವಾರ, 24 ಜುಲೈ 2025
×
ADVERTISEMENT

ಸಮಗ್ರ ಮಾಹಿತಿ

ADVERTISEMENT

Explainer: ಏನಿದು ಮುಕ್ತ ವ್ಯಾಪಾರ ಒಪ್ಪಂದ? ಭಾರತ ಎಷ್ಟು FTA ಮಾಡಿಕೊಂಡಿದೆ?

Free trade agreements: ಭಾರತವು ಬ್ರಿಟನ್ ದೇಶಗಳೊಂದಿಗೆ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದೆ. 16ನೇ ಎಫ್‌ಟಿಎ, ಈ ಒಪ್ಪಂದವು ದ್ವಿಪಕ್ಷೀಯ ಹೂಡಿಕೆ ಮತ್ತು ವ್ಯಾಪಾರಕ್ಕೆ ಮಹತ್ವಪೂರ್ಣವಾಗಿದೆ.
Last Updated 24 ಜುಲೈ 2025, 12:24 IST
 Explainer: ಏನಿದು ಮುಕ್ತ ವ್ಯಾಪಾರ ಒಪ್ಪಂದ? ಭಾರತ ಎಷ್ಟು FTA ಮಾಡಿಕೊಂಡಿದೆ?

ಆಳ–ಅಗಲ| ಕ್ರೀಡಾ ಆಡಳಿತ ಮಸೂದೆಯಲ್ಲೇನಿದೆ?

ಕ್ರೀಡಾ ಸಂಸ್ಥೆಗಳಲ್ಲಿ ಉತ್ತರದಾಯಿತ್ವ ಮತ್ತು ಪಾರದರ್ಶಕತೆಗೆ ಒತ್ತು; ಬಿಸಿಸಿಐ ನಿರಂಕುಶಾಧಿಕಾರಕ್ಕೆ ಕುತ್ತು?
Last Updated 23 ಜುಲೈ 2025, 22:30 IST
ಆಳ–ಅಗಲ| ಕ್ರೀಡಾ ಆಡಳಿತ ಮಸೂದೆಯಲ್ಲೇನಿದೆ?

ಶೂನ್ಯ ಗುರುತ್ವಾಕರ್ಷಣೆ; ತೇಲುವ ಶಿಶು: ಬಾಹ್ಯಾಕಾಶದಲ್ಲಿ ಗರ್ಭಧಾರಣೆ ಸಾಧ್ಯವೇ..?

Cosmic Radiation: ಬಾಹ್ಯಾಕಾಶದಲ್ಲಿ ಮನುಷ್ಯರ ಜನನ ಸಾಧ್ಯವೇ? ಅಲ್ಲಿ ಜನಿಸುವ ಶಿಶು ಭ್ರೂಣಾವಸ್ಥೆಯಿಂದ ಜನನದ ನಂತರದಲ್ಲಿ ಏನೆಲ್ಲಾ ಅಪಾಯಗಳನ್ನು ಎದುರಿಸಬೇಕು ಎಂಬುದರ ಕುರಿತು ಪ್ರಯೋಗಗಳು ಆರಂಭಗೊಂಡಿವೆ.
Last Updated 23 ಜುಲೈ 2025, 9:40 IST
ಶೂನ್ಯ ಗುರುತ್ವಾಕರ್ಷಣೆ; ತೇಲುವ ಶಿಶು: ಬಾಹ್ಯಾಕಾಶದಲ್ಲಿ ಗರ್ಭಧಾರಣೆ ಸಾಧ್ಯವೇ..?

ಆಳ–ಅಗಲ | ರಾಜಕೀಯ ಸುಳಿಯಲ್ಲಿ ಪಂಚಮಸಾಲಿ ಪೀಠ

Lingayat Politics: ರಾಜ್ಯದ ಪ್ರಮುಖ ಸಮುದಾಯಗಳಲ್ಲಿ ಒಂದಾದ ಲಿಂಗಾಯತ ಪಂಚಮಸಾಲಿ ಸಮಾಜದ ಕೂಡಲಸಂಗಮ ಪೀಠವು ಈಗ ಮತ್ತೆ ಸುದ್ದಿಯಲ್ಲಿದೆ. 2ಎ ಮೀಸಲಾತಿ ಹೋರಾಟದ ಕಾರಣಕ್ಕೆ ಈ ಪೀಠ ಹಾಗೂ ಅದರ ನೇತೃತ್ವ ವಹಿಸಿದ್ದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸುದ್ದಿಯಲ್ಲಿದ್ದರು.
Last Updated 22 ಜುಲೈ 2025, 22:30 IST
ಆಳ–ಅಗಲ | ರಾಜಕೀಯ ಸುಳಿಯಲ್ಲಿ ಪಂಚಮಸಾಲಿ ಪೀಠ

ಆಳ–ಅಗಲ| ಯುಪಿಐ –ಜಿಎಸ್‌ಟಿ; ಗೊಂದಲವೇಕೆ?

GST UPI Notice India: ಎರಡು ವಾರಗಳಿಂದ ರಾಜ್ಯದಲ್ಲಿ ಜಿಎಸ್‌ಟಿ ನೋಟಿಸ್‌ ಸದ್ದು ಮಾಡುತ್ತಿದೆ. ಯುಪಿಐ ಆಧಾರಿತ ವಹಿವಾಟು, ನೋಂದಣಿ ಮಿತಿ, ನೋಟಿಸ್‌ಗೆ ಉತ್ತರ ಹೇಗೆ ಎಂಬ ಮಾಹಿತಿಯನ್ನು ತೆರಿಗೆ ತಜ್ಞ ಎಚ್‌.ಆರ್‌.ಪ್ರಭಾಕರ್ ವಿವರಿಸಿದ್ದಾರೆ.
Last Updated 22 ಜುಲೈ 2025, 0:30 IST
ಆಳ–ಅಗಲ| ಯುಪಿಐ –ಜಿಎಸ್‌ಟಿ; ಗೊಂದಲವೇಕೆ?

ಆಳ–ಅಗಲ | ಜಿಎಸ್‌ಟಿ ನೋಟಿಸ್ ಬಂದಾಗ ಏನು ಮಾಡಬೇಕು?

GST Compliance India: ಜಿಎಸ್‌ಟಿ ಕಾಯ್ದೆಯ ಅಡಿಯಲ್ಲಿ, ವಾರ್ಷಿಕ ವಹಿವಾಟು ಎಂದರೆ ಕೇವಲ ವ್ಯಾಪಾರಕ್ಕೆ ಸಂಬಂಧಿಸಿದ ಆದಾಯ ಮಾತ್ರ. ವೈಯಕ್ತಿಕ ವಹಿವಾಟು ಸೇರುವುದಿಲ್ಲ. ನೋಟಿಸ್ ಬಂದರೆ ಬ್ಯಾಂಕ್ ಸ್ಟೇಟ್‌ಮೆಂಟ್‌ನಲ್ಲಿ ಸ್ಪಷ್ಟತೆ ನೀಡಬೇಕು.
Last Updated 21 ಜುಲೈ 2025, 23:30 IST
ಆಳ–ಅಗಲ | ಜಿಎಸ್‌ಟಿ ನೋಟಿಸ್ ಬಂದಾಗ ಏನು ಮಾಡಬೇಕು?

ಆಳ-ಅಗಲ | ಮುಂಗಾರಿನಲ್ಲೇ ಮುನಿದ ವರುಣ

ರಾಜ್ಯದ 21 ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆ l 12 ಜಿಲ್ಲೆಗಳಲ್ಲಿ ಕೊರತೆ ತೀವ್ರ l ಬಿತ್ತನೆ, ಬೆಳೆಗಳ ಮೇಲೆ ಪರಿಣಾಮ
Last Updated 20 ಜುಲೈ 2025, 23:30 IST
ಆಳ-ಅಗಲ | ಮುಂಗಾರಿನಲ್ಲೇ ಮುನಿದ ವರುಣ
ADVERTISEMENT

ಒಳನೋಟ | ಬದಲಾಗುತ್ತಿದೆಯೇ ಅವಿಭಜಿತ ದಕ್ಷಿಣ ಕನ್ನಡ

Coastal Karnataka Conflict: ಮಂಗಳೂರು: ಕೋಮು ಹತ್ಯೆ, ದ್ವೇಷ ಭಾಷಣ, ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು, ಪ್ರಚೋದನಕಾರಿ ಸುದ್ದಿ ಹರಡಿ ಸಮಾಜದಲ್ಲಿ ವಿಷಬೀಜ ಬಿತ್ತುವ ಕೃತ್ಯಗಳಿಗೆ ತಕ್ಕಮಟ್ಟಿನ ಕಡಿವಾಣ ಬಿದ್ದಿದೆ.
Last Updated 20 ಜುಲೈ 2025, 0:30 IST
ಒಳನೋಟ | ಬದಲಾಗುತ್ತಿದೆಯೇ ಅವಿಭಜಿತ ದಕ್ಷಿಣ ಕನ್ನಡ

ಮೈಮರೆತ ಜೋಡಿಗಳ ಸೆರೆ ಹಿಡಿವ ‘ಕಿಸ್ ಕ್ಯಾಮ್‌’: ಹೀಗಿದೆ ಇದರ ಕಾರ್ಯವೈಖರಿ...

Kiss Cam Explainer: ಅನಿರೀಕ್ಷಿತ ಚುಂಬನ, ಪ್ರೇಮ ನಿವೇದನೆ, ತಿರಸ್ಕಾರದ ನೋವು, ಹಾಸ್ಯದ ಹೊನಲು ಹೀಗೆ ಕ್ರೀಡಾಂಗಣ, ಸಂಗೀತ ಕಾರ್ಯಕ್ರಮಗಳಲ್ಲಿ ‘ಕಿಸ್‌ ಕ್ಯಾಮೆರಾ’ ಸೆರೆಹಿಡಿದ ದೃಶ್ಯಗಳು ಬೃಹತ್ ಪರದೆ ಮೇಲೆ ಮೂಡಿದಾಗ ಅಚ್ಚರಿ, ಆಘಾತ
Last Updated 19 ಜುಲೈ 2025, 11:13 IST
ಮೈಮರೆತ ಜೋಡಿಗಳ ಸೆರೆ ಹಿಡಿವ ‘ಕಿಸ್ ಕ್ಯಾಮ್‌’: ಹೀಗಿದೆ ಇದರ ಕಾರ್ಯವೈಖರಿ...

ಮತಾಂತರ ದಂಧೆ: ರಾಜಕಾರಣಿಗಳಿಗೂ ಚಂಗೂರ್ ಬಾಬಾ ನೆರವು; ಏನಿದು ಕೆಂಪು ಡೈರಿಯ ರಹಸ್ಯ?

Money Laundering Case: ಸಮಾಜದ ದುರ್ಬಲ ಮತ್ತು ಬಡ ಜನರಿಗೆ ಹಣದ ಆಮಿಶವೊಡ್ಡಿ ಮತಾಂತರ ದಂಧೆ ನಡೆಸುತ್ತಿರುವ ಜಾಲದ ವಿರುದ್ಧ ಜಾರಿ ಇ.ಡಿ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿದೆ. ಜಮಾಲುದ್ದೀನ್‌ ಅಲಿಯಾಸ್‌ ಚಂಗೂರ್‌ ಬಾಬಾನ ಬಂಧನವಾಗಿದೆ.
Last Updated 18 ಜುಲೈ 2025, 11:13 IST
ಮತಾಂತರ ದಂಧೆ: ರಾಜಕಾರಣಿಗಳಿಗೂ ಚಂಗೂರ್ ಬಾಬಾ ನೆರವು; ಏನಿದು ಕೆಂಪು ಡೈರಿಯ ರಹಸ್ಯ?
ADVERTISEMENT
ADVERTISEMENT
ADVERTISEMENT