ಬುಧವಾರ, 5 ನವೆಂಬರ್ 2025
×
ADVERTISEMENT

ಪ್ರವಾಸ (ಸುತ್ತಾಟ)

ADVERTISEMENT

ಕರ್ನಾಟಕದ ಪ್ರಸಿದ್ಧ ಪಕ್ಷಿಧಾಮಗಳಿವು: ಇವುಗಳ ವಿಶೇಷತೆ ಏನು?

Bird Watching Karnataka: ಗುಡವಿ, ಬೋನಾಳ, ರಂಗನತಿಟ್ಟು, ಮಂಡಗದ್ದೆ ಮತ್ತು ಮಾಗಡಿ ಪಕ್ಷಿಧಾಮಗಳು ಕರ್ನಾಟಕದ ಪ್ರಮುಖ ಹಕ್ಕಿ ನೆಲೆಗಳಾಗಿದ್ದು, ವಲಸೆ ಹಕ್ಕಿಗಳು ಹಾಗೂ ಪ್ರಕೃತಿ ಪ್ರಿಯರನ್ನು ಆಕರ್ಷಿಸುತ್ತವೆ.
Last Updated 5 ನವೆಂಬರ್ 2025, 9:17 IST
ಕರ್ನಾಟಕದ ಪ್ರಸಿದ್ಧ ಪಕ್ಷಿಧಾಮಗಳಿವು: ಇವುಗಳ ವಿಶೇಷತೆ ಏನು?

ಕರ್ನಾಟಕದ ಅತೀ ಎತ್ತರದ ಗಿರಿ ಶಿಖರಗಳಿವು: ತಲುಪುವುದು ಹೇಗೆ? ಇಲ್ಲಿದೆ ಮಾಹಿತಿ

Karnataka Trekking: ಅರಣ್ಯ ಸಂಪತ್ತಿನಿಂದ ಸಮೃದ್ಧವಾಗಿರುವ ಕರ್ನಾಟಕದಲ್ಲಿ ಮುಳ್ಳಯ್ಯನಗಿರಿ, ಕುದುರೆಮುಖ, ತಡಿಯಾಂಡಮೋಲ್, ಕುಮಾರ ಪರ್ವತ ಹಾಗೂ ಬ್ರಹ್ಮಗಿರಿ ಎಂಬ 5 ಗಿರಿ ಶಿಖರಗಳು ಚಾರಣಿಗರ ಸ್ವರ್ಗವೆಂದು ಪರಿಗಣಿಸಲ್ಪಟ್ಟಿವೆ.
Last Updated 5 ನವೆಂಬರ್ 2025, 5:31 IST
ಕರ್ನಾಟಕದ ಅತೀ ಎತ್ತರದ ಗಿರಿ ಶಿಖರಗಳಿವು: ತಲುಪುವುದು ಹೇಗೆ? ಇಲ್ಲಿದೆ ಮಾಹಿತಿ

ಕರ್ನಾಟಕದ ಎತ್ತರದ ಜಲಪಾತಗಳಿವು: ಜೋಗ ಜಲಪಾತಕ್ಕೆ ಎಷ್ಟನೇ ಸ್ಥಾನ?

Travel Karnataka: ಪಶ್ಚಿಮ ಘಟ್ಟದ ಮಡಿಲಿನಲ್ಲಿ ಉಗಮವಾದ ಕುಂಚಿಕಲ್, ಬರ್ಕಣ, ಜೋಗ, ಮಾಗೋಡು ಮತ್ತು ಬೆಳ್ಕಲ್ ತೀರ್ಥ ಜಲಪಾತಗಳು ಪ್ರಕೃತಿ ಸೌಂದರ್ಯ ಹೆಚ್ಚಿಸುವ ಅತಿ ಎತ್ತರದ ಜಲಪಾತಗಳಾಗಿವೆ. ಜೋಗ ಜಲಪಾತವು ಭಾರತದ 3ನೇ ಎತ್ತರದ ಜಲಪಾತವಾಗಿದೆ.
Last Updated 4 ನವೆಂಬರ್ 2025, 8:05 IST
ಕರ್ನಾಟಕದ ಎತ್ತರದ ಜಲಪಾತಗಳಿವು: ಜೋಗ ಜಲಪಾತಕ್ಕೆ ಎಷ್ಟನೇ ಸ್ಥಾನ?

ಪ್ರವಾಸ: ಚರ್ಯನ್ ಕಣಿವೆಯ ಚೇತೋಹಾರಿ ಅನುಭವ

Travel Experience: ಕಜಾಕಸ್ತಾನದ ಚರ್ಯನ್ ಕಣಿವೆಯ ಪ್ರವಾಸ ಒಂದು ಚೇತೋಹಾರಿ ಅನುಭವ. ಕೆಂಪು ಕಣಶಿಲೆಗಳ ಕಣಿವೆ, ಕೊಲ್ಸೆ ಮತ್ತು ಕೇಂಡಿ ಸರೋವರಗಳ ಸುಂದರ ನೋಟ, ಹಸಿರು ಪರಿಸರ ಹಾಗೂ ಶಿಶಿರ ಋತುವಿನ ಹಿಮದ ದೃಶ್ಯ ಪ್ರವಾಸಿಗರನ್ನು ಆಕರ್ಷಿಸುತ್ತದೆ.
Last Updated 1 ನವೆಂಬರ್ 2025, 20:11 IST
ಪ್ರವಾಸ: ಚರ್ಯನ್ ಕಣಿವೆಯ ಚೇತೋಹಾರಿ ಅನುಭವ

ಕಾಂಡ್ಲಾ ಕಾಡಿನಲ್ಲೊಂದು ಸುತ್ತು...

Mangrove Trail: ಹೊನ್ನಾವರದ ಶರಾವತಿ ನದಿಯಲ್ಲಿ ಸ್ಥಿತ ಈ ಕಾಂಡ್ಲಾ ಕಾಡು ಮಾಂಗ್ರೋವ್ ಪ್ರಭಾವದ ವಿಶೇಷ ಪರಿಸರವಾಗಿದೆ. ಉಸಿರಾಡುವ ಬೇರುಗಳು, ವಿಶಿಷ್ಟ ಮರಗಳು, ಹಾಗೂ ಅಳಿವೆ ಪ್ರದೇಶಗಳ ವೈವಿಧ್ಯತೆ ಇಲ್ಲಿ ಪ್ರವಾಸಿಗರಿಗೆ ಅನುಭವದ ಲೋಕ ತರುತ್ತದೆ.
Last Updated 26 ಅಕ್ಟೋಬರ್ 2025, 0:28 IST
ಕಾಂಡ್ಲಾ ಕಾಡಿನಲ್ಲೊಂದು ಸುತ್ತು...

Historical Fort: ಗೋಲ್ಕೊಂಡ ಕೋಟೆಯೊಳಗೆ ರತ್ನಗಿರಿಯ ರಹಸ್ಯ

Historical Forts: ಕೋಟೆ ಎಂದರೆ ನನಗೆ ಎಲ್ಲಿಲ್ಲದ ಪ್ರೀತಿ. ಈ ಬಾರಿ ನಾನು ಭೇಟಿ ಕೊಟ್ಟಿದ್ದು ಹೈದರಾಬಾದ್ ಸಮೀಪದ ಐತಿಹಾಸಿಕ ಗೋಲ್ಕೊಂಡ ಕೋಟೆಗೆ. ಕುತುಬ್ ಶಾಹಿ ಕಾಲದ ಸಮೃದ್ಧ ರತ್ನಗರ್ಭ, ವೈಭವದ ರಕ್ಷಣಾ ತಂತ್ರಗಳ ಕಣ್ಣಿನ ನೋಟ.
Last Updated 18 ಅಕ್ಟೋಬರ್ 2025, 23:30 IST
Historical Fort: ಗೋಲ್ಕೊಂಡ ಕೋಟೆಯೊಳಗೆ ರತ್ನಗಿರಿಯ ರಹಸ್ಯ

ದೀಪಾವಳಿ ಸಾಲ–ಸಾಲು ರಜೆ: ಬೆಂಗಳೂರು ಸಮೀಪ ಈ ತಾಣಗಳ ಭೇಟಿ ಪ್ರವಾಸಕ್ಕೆ ಸೂಕ್ತ

ದೀಪಾವಳಿ ಹಬ್ಬದ ಈ ಸಂದರ್ಭದಲ್ಲಿ ಬೆಂಗಳೂರಿನ ಸಮೀಪ ಎಲ್ಲಿಯಾದರು ಪ್ರವಾಸಕ್ಕೆ ಹೋಗುವ ಯೋಜನೆ ಇದ್ದರೆ ನಿಮಗಾಗಿ ನಾವು ಕೆಲವು ಸುಂದರ ಪ್ರವಾಸಿ ಸ್ಥಳಗಳನ್ನು ಪರಿಚಯಿಸುತ್ತೇವೆ.
Last Updated 18 ಅಕ್ಟೋಬರ್ 2025, 8:02 IST
ದೀಪಾವಳಿ ಸಾಲ–ಸಾಲು ರಜೆ: ಬೆಂಗಳೂರು ಸಮೀಪ ಈ ತಾಣಗಳ ಭೇಟಿ ಪ್ರವಾಸಕ್ಕೆ ಸೂಕ್ತ
err
ADVERTISEMENT

ದೀಪಾವಳಿ ರಜೆಯಲ್ಲಿ ಪ್ರವಾಸದ ಯೋಜನೆ ಮಾಡಿದ್ದೀರಾ? ಇಲ್ಲಿವೆ ಉತ್ತಮ ಸ್ಥಳಗಳು

Holiday Destinations: ದೀಪಾವಳಿ ರಜಾ ದಿನಗಳಲ್ಲಿ ಬೆಂಗಳೂರಿನಿಂದ ಸುಲಭವಾಗಿ ತಲುಪಬಹುದಾದ ಚಿಕ್ಕಮಗಳೂರು, ಆಗುಂಬೆ, ಏರ್‌ಕಾಡ್‌, ಸಕಲೇಶಪುರ ಮತ್ತು ಕೂರ್ಗ್ ಮೊದಲಾದ ಸುಂದರ ಪ್ರವಾಸ ತಾಣಗಳ ವಿವರ ಇಲ್ಲಿದೆ.
Last Updated 13 ಅಕ್ಟೋಬರ್ 2025, 10:04 IST
ದೀಪಾವಳಿ ರಜೆಯಲ್ಲಿ ಪ್ರವಾಸದ ಯೋಜನೆ ಮಾಡಿದ್ದೀರಾ? ಇಲ್ಲಿವೆ ಉತ್ತಮ ಸ್ಥಳಗಳು

ಶಿಸ್ತು ಸಂಯಮದ ಪಾಠ ಹೇಳುವ ಮಿಜೋರಾಂ

Civic Sense in India: ಮಿಜೋರಾಂ ರಾಜ್ಯದ ಶಿಸ್ತು, ಕಾನೂನು ಪಾಲನೆ, ಶುದ್ಧತೆ ಮತ್ತು ಶಾಂತ ಜೀವನಶೈಲಿ ಭಾರತದ ಉಳಿದ ಭಾಗಗಳಿಗೆ ಮಾದರಿಯಾಗಬಹುದು. ಐಜ್ವಾಲ್‌ನ ರಸ್ತೆ, ಮಾರುಕಟ್ಟೆ, ನಡವಳಿಕೆಯಲ್ಲಿ ಇದರ ಸ್ಪಷ್ಟ ಚಿತ್ರಣ ದೊರಕುತ್ತದೆ.
Last Updated 12 ಅಕ್ಟೋಬರ್ 2025, 1:30 IST
ಶಿಸ್ತು ಸಂಯಮದ ಪಾಠ ಹೇಳುವ ಮಿಜೋರಾಂ

ಪ್ರವಾಸ: ಶೈಯೋಕ್‌ ಕಣಿವೆಯ ಚೆಲುವು

ಲಡಾಖಿನ ಶೈಯೋಕ್ ಕಣಿವೆಯ ಸೌಂದರ್ಯ, ನುಬ್ರಾ ಕಣಿವೆ, ಪರ್ವತಗಳ ಮಧ್ಯೆ ಹರಿಯುವ ನದಿಯ ವೈಚಿತ್ರ್ಯ ಹಾಗೂ ಸ್ಥಳೀಯ ರೈತರ ಜೀವನವನ್ನು ವರ್ಣಿಸುವ ಪ್ರವಾಸ ಕಥನ.
Last Updated 4 ಅಕ್ಟೋಬರ್ 2025, 23:30 IST
ಪ್ರವಾಸ: ಶೈಯೋಕ್‌ ಕಣಿವೆಯ ಚೆಲುವು
ADVERTISEMENT
ADVERTISEMENT
ADVERTISEMENT