ಸೋಮವಾರ, 20 ಅಕ್ಟೋಬರ್ 2025
×
ADVERTISEMENT
ADVERTISEMENT

ಮೈಸೂರು | ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ: ಬೇಲದಕುಪ್ಪೆ ಪ್ರವಾಸಿತಾಣಕ್ಕೆ ಆಕ್ಷೇಪ

ವಾರದಲ್ಲಿ ಉಪಟಳ ನೀಡಿದ್ದ 2 ಹುಲಿ ಸೆರೆ
Published : 20 ಅಕ್ಟೋಬರ್ 2025, 7:11 IST
Last Updated : 20 ಅಕ್ಟೋಬರ್ 2025, 7:11 IST
ಫಾಲೋ ಮಾಡಿ
Comments
ಬೇಲದಕುಪ್ಪೆ ಮಹದೇಶ್ವರ ದೇವಾಲಯವನ್ನು ಮುಜರಾಯಿ ಇಲಾಖೆಗೆ ಹಸ್ತಾಂತರಿಸಿರುವುದೇ ಕಾನೂನು ಬಾಹಿರ. ಈಗ ಅದನ್ನು ಪ್ರವಾಸಿತಾಣ ಆಗಿಸಿರುವುದು ಸರಿಯಲ್ಲ.
-ಗಿರಿಧರ ಕುಲಕರ್ಣಿ, ಪರಿಸರ ಹೋರಾಟಗಾರ
ಪ್ರವಾಸಿತಾಣ ಮಾಡುವುದರಿಂದ ರೆಸಾರ್ಟ್‌ಗಳ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ತಾಲ್ಲೂಕಿನಲ್ಲಿ ಪ್ರವಾಸೋದ್ಯಮ ಚಟುವಟಿಕೆಯ ಜೊತೆಗೆ ಮಾನವ– ವನ್ಯಜೀವಿ ಸಂಘರ್ಷವೂ ಹೆಚ್ಚಾಗಿದೆ
-ಬಡಗಲ‍ಪುರ ನಾಗೇಂದ್ರ ರಾಜ್ಯ ರೈತ ಸಂಘದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT