ಹೊಸಪೇಟೆಯ ತಹಶೀಲ್ದಾರ್ ಕಚೇರಿ ಬಳಿ ಪ್ರತಿಭಟನಾಕಾರರು ಬಹಿರಂಗ ಸಭೆ ನಡೆಸುತ್ತಿದ್ದಾಗ ಮಳೆ ಬಂತು. ಈ ವೇಳೆ ಹಲವರು ಕಟ್ಟಡಗಳ ಅಡಿ ಹೋಗಿ ಆಶ್ರಯ ಪಡೆದರು. ಆದರೆ, ಕೆಲವರು ಮಳೆ ಲೆಕ್ಕಿಸದೆ ರಸ್ತೆ ಮಧ್ಯದಲ್ಲೇ ನೆನೆದುಕೊಂಡು ಧರಣಿ ಮುಂದುವರೆಸಿದರು
ಪ್ರತಿಭಟನಾಕಾರರು ಹೊಸಪೇಟೆಯ ಕೇಂದ್ರ ಬಸ್ ನಿಲ್ದಾಣದ ಎದುರು ಸೇರಿ ಕೆಲನಿಮಿಷ ಬಸ್ ಸಂಚಾರ ತಡೆದರು
ಭಾರತಬಂದ್ ನಿಮಿತ್ತ ಹೊಸಪೇಟೆಯ ಕೌಲ್ಪೇಟೆಯಲ್ಲಿ ಸೋಮವಾರ ಅಂಗಡಿಗಳು ಮುಚ್ಚಿದವು. ರಸ್ತೆಯಲ್ಲಿ ಜನರ ಓಡಾಟ ವಿರಳವಾಗಿತ್ತು