ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಹೊಸಪೇಟೆ: ಭಾರತ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

‘ಸಂಯುಕ್ತ ಹೋರಾಟ ಕರ್ನಾಟಕ’ ಕರೆ ಕೊಟ್ಟಿದ್ದ ಬಂದ್‌ ಸಂಪೂರ್ಣ ಶಾಂತಿಯುತ
Published : 27 ಸೆಪ್ಟೆಂಬರ್ 2021, 11:35 IST
ಫಾಲೋ ಮಾಡಿ
Comments
ಹೊಸಪೇಟೆಯ ತಹಶೀಲ್ದಾರ್‌ ಕಚೇರಿ ಬಳಿ ಪ್ರತಿಭಟನಾಕಾರರು ಬಹಿರಂಗ ಸಭೆ ನಡೆಸುತ್ತಿದ್ದಾಗ ಮಳೆ ಬಂತು. ಈ ವೇಳೆ ಹಲವರು ಕಟ್ಟಡಗಳ ಅಡಿ ಹೋಗಿ ಆಶ್ರಯ ಪಡೆದರು. ಆದರೆ, ಕೆಲವರು ಮಳೆ ಲೆಕ್ಕಿಸದೆ ರಸ್ತೆ ಮಧ್ಯದಲ್ಲೇ ನೆನೆದುಕೊಂಡು ಧರಣಿ ಮುಂದುವರೆಸಿದರು
ಹೊಸಪೇಟೆಯ ತಹಶೀಲ್ದಾರ್‌ ಕಚೇರಿ ಬಳಿ ಪ್ರತಿಭಟನಾಕಾರರು ಬಹಿರಂಗ ಸಭೆ ನಡೆಸುತ್ತಿದ್ದಾಗ ಮಳೆ ಬಂತು. ಈ ವೇಳೆ ಹಲವರು ಕಟ್ಟಡಗಳ ಅಡಿ ಹೋಗಿ ಆಶ್ರಯ ಪಡೆದರು. ಆದರೆ, ಕೆಲವರು ಮಳೆ ಲೆಕ್ಕಿಸದೆ ರಸ್ತೆ ಮಧ್ಯದಲ್ಲೇ ನೆನೆದುಕೊಂಡು ಧರಣಿ ಮುಂದುವರೆಸಿದರು
ಪ್ರತಿಭಟನಾಕಾರರು ಹೊಸಪೇಟೆಯ ಕೇಂದ್ರ ಬಸ್‌ ನಿಲ್ದಾಣದ ಎದುರು ಸೇರಿ ಕೆಲನಿಮಿಷ ಬಸ್‌ ಸಂಚಾರ ತಡೆದರು
ಪ್ರತಿಭಟನಾಕಾರರು ಹೊಸಪೇಟೆಯ ಕೇಂದ್ರ ಬಸ್‌ ನಿಲ್ದಾಣದ ಎದುರು ಸೇರಿ ಕೆಲನಿಮಿಷ ಬಸ್‌ ಸಂಚಾರ ತಡೆದರು
ಭಾರತಬಂದ್‌ ನಿಮಿತ್ತ ಹೊಸಪೇಟೆಯ ಕೌಲ್‌ಪೇಟೆಯಲ್ಲಿ ಸೋಮವಾರ ಅಂಗಡಿಗಳು ಮುಚ್ಚಿದವು. ರಸ್ತೆಯಲ್ಲಿ ಜನರ ಓಡಾಟ ವಿರಳವಾಗಿತ್ತು
ಭಾರತಬಂದ್‌ ನಿಮಿತ್ತ ಹೊಸಪೇಟೆಯ ಕೌಲ್‌ಪೇಟೆಯಲ್ಲಿ ಸೋಮವಾರ ಅಂಗಡಿಗಳು ಮುಚ್ಚಿದವು. ರಸ್ತೆಯಲ್ಲಿ ಜನರ ಓಡಾಟ ವಿರಳವಾಗಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT