<p>ಚಳಿಗಾಲದಲ್ಲಿ ತಾಪಮಾನದ ಬದಲಾವಣೆಯಿಂದಾಗಿ ವೈರಾಣುಗಳು ಹೆಚ್ಚು ಕ್ರಿಯಾಶೀಲವಾಗಿರುತ್ತವೆ. ಇದರಿಂದ ಚರ್ಮ ಹಾಗೂ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತವೆ. ಈ ಸಮಯದಲ್ಲಿ ಆರೋಗ್ಯವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಆಯುರ್ವೇದ ತಜ್ಞರು ಕೆಲವು ಸಲಹೆ ನೀಡಿದ್ದಾರೆ. </p><p>ಚಳಿಗಾಲದಲ್ಲಿ ವಾಯುಮಾಲಿನ್ಯ ಹೆಚ್ಚಾಗಿರುವುದರಿಂದ ಈ ವೇಳೆ ನಿರಂತರ ಸೀನುವಿಕೆ, ಅಲರ್ಜಿ ಕೆಮ್ಮು, ಕೈ – ಕಾಲು ಒಡೆಯುತ್ತವೆ.</p><p><strong>ಚಳಿಗಾಲದಲ್ಲಿ ಆರೋಗ್ಯ ರಕ್ಷಣೆ ಹೇಗೆ?</strong></p><ul><li><p>ಅನ್ನದ ಜತೆ 1–2 ಚಮಚ ತುಪ್ಪವನ್ನು ಸೇರಿಸಿ ಊಟ ಸೇವಿಸಬೇಕು</p></li><li><p> ದಿನನಿತ್ಯ 2–4 ಲೀಟರ್ ಬೆಚ್ಚಗಿನ ನೀರು ಕುಡಿಯಬೇಕು</p></li><li><p>ತರಕಾರಿ, ಸೊಪ್ಪು, ಮೊಳಕೆ ಕಾಳು ಹೆಚ್ಚಾಗಿ ಸೇವಿಸಬೇಕು</p></li><li><p>ಶುಂಠಿ ಮತ್ತು ಜೀರಿಗೆ ಕಷಾಯದ ಜತೆ ಅರಿಶಿಣ ಪುಡಿ ಸೇರಿಸಿ ಕುಡಿಯಬೇಕು </p></li><li><p>ತಂಪು ಪಾನಿಯ, ಐಸ್ಕ್ರೀಂ ಹಾಗೂ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸೇವಿಸಬಾರದು. </p></li><li><p>ಬೆಚ್ಚಗಿನ ಉಡುಪು ಧರಿಸುವುದು</p></li><li><p>ಮಾಸ್ಕ್ ಧರಿಸುವುದು</p></li><li><p>ಸರಿಯಾದ ವೇಳೆಗೆ ಊಟ ಸೇವನೆ</p></li><li><p> ಒಣ ಹಣ್ಣುಗಳ ಸೇವನೆ</p></li><li><p>ಪ್ರತಿನಿತ್ಯ ವ್ಯಾಯಮ ಮಾಡುವುದರಿಂದ ಚಳಿಗಾಲದಲ್ಲಿ ಆರೋಗ್ಯವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು ಎಂದು ತಜ್ಞರು ಮಾಹಿತಿ ನೀಡಿದ್ದಾರೆ.</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಳಿಗಾಲದಲ್ಲಿ ತಾಪಮಾನದ ಬದಲಾವಣೆಯಿಂದಾಗಿ ವೈರಾಣುಗಳು ಹೆಚ್ಚು ಕ್ರಿಯಾಶೀಲವಾಗಿರುತ್ತವೆ. ಇದರಿಂದ ಚರ್ಮ ಹಾಗೂ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತವೆ. ಈ ಸಮಯದಲ್ಲಿ ಆರೋಗ್ಯವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಆಯುರ್ವೇದ ತಜ್ಞರು ಕೆಲವು ಸಲಹೆ ನೀಡಿದ್ದಾರೆ. </p><p>ಚಳಿಗಾಲದಲ್ಲಿ ವಾಯುಮಾಲಿನ್ಯ ಹೆಚ್ಚಾಗಿರುವುದರಿಂದ ಈ ವೇಳೆ ನಿರಂತರ ಸೀನುವಿಕೆ, ಅಲರ್ಜಿ ಕೆಮ್ಮು, ಕೈ – ಕಾಲು ಒಡೆಯುತ್ತವೆ.</p><p><strong>ಚಳಿಗಾಲದಲ್ಲಿ ಆರೋಗ್ಯ ರಕ್ಷಣೆ ಹೇಗೆ?</strong></p><ul><li><p>ಅನ್ನದ ಜತೆ 1–2 ಚಮಚ ತುಪ್ಪವನ್ನು ಸೇರಿಸಿ ಊಟ ಸೇವಿಸಬೇಕು</p></li><li><p> ದಿನನಿತ್ಯ 2–4 ಲೀಟರ್ ಬೆಚ್ಚಗಿನ ನೀರು ಕುಡಿಯಬೇಕು</p></li><li><p>ತರಕಾರಿ, ಸೊಪ್ಪು, ಮೊಳಕೆ ಕಾಳು ಹೆಚ್ಚಾಗಿ ಸೇವಿಸಬೇಕು</p></li><li><p>ಶುಂಠಿ ಮತ್ತು ಜೀರಿಗೆ ಕಷಾಯದ ಜತೆ ಅರಿಶಿಣ ಪುಡಿ ಸೇರಿಸಿ ಕುಡಿಯಬೇಕು </p></li><li><p>ತಂಪು ಪಾನಿಯ, ಐಸ್ಕ್ರೀಂ ಹಾಗೂ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸೇವಿಸಬಾರದು. </p></li><li><p>ಬೆಚ್ಚಗಿನ ಉಡುಪು ಧರಿಸುವುದು</p></li><li><p>ಮಾಸ್ಕ್ ಧರಿಸುವುದು</p></li><li><p>ಸರಿಯಾದ ವೇಳೆಗೆ ಊಟ ಸೇವನೆ</p></li><li><p> ಒಣ ಹಣ್ಣುಗಳ ಸೇವನೆ</p></li><li><p>ಪ್ರತಿನಿತ್ಯ ವ್ಯಾಯಮ ಮಾಡುವುದರಿಂದ ಚಳಿಗಾಲದಲ್ಲಿ ಆರೋಗ್ಯವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು ಎಂದು ತಜ್ಞರು ಮಾಹಿತಿ ನೀಡಿದ್ದಾರೆ.</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>