ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಬೆಂಗಳೂರು: ಪ್ರತಿಷ್ಠಿತರಿಂದಲೇ ರಾಜಕಾಲುವೆ ಒತ್ತುವರಿ!

Last Updated 24 ಸೆಪ್ಟೆಂಬರ್ 2022, 1:31 IST
ಅಕ್ಷರ ಗಾತ್ರ

ಸಿಲಿಕಾನ್‌ ಸಿಟಿ ಹೆಗ್ಗಳಿಕೆಯ ಬೆಂಗಳೂರು ಸೆಪ್ಟೆಂಬರ್‌ ಮೊದಲೆರಡು ವಾರ ಮಳೆಯಿಂದ ನಲುಗಿಹೋಗಿತ್ತು. ಐಟಿ ಕಾರಿಡಾರ್‌ಗಳ ತಾಣವಾಗಿರುವ ಹೊರವಲಯವೇ ಅತಿ ಹೆಚ್ಚು ಸಂಕಷ್ಟಕ್ಕೆ ಈಡಾಯಿತು. ಇದಕ್ಕೆಲ್ಲ ಕಾರಣ ರಾಜಕಾಲುವೆಗಳ ಒತ್ತುವರಿ. ಮಳೆನೀರು ಹರಿಯುವ ಸ್ಥಳವೆಲ್ಲ ಕಾಂಕ್ರೀಟ್‌ಮಯವಾಗಿದೆ. ದೊಡ್ಡದೊಡ್ಡ ಐಟಿ ಕಂಪನಿಗಳೂ ಈ ಒತ್ತುವರಿಯಲ್ಲಿ ಭಾಗಿಯಾಗಿರುವುದನ್ನು ಬಿಬಿಎಂಪಿ ದಾಖಲೆಗಳೇ ಸ್ಪಷ್ಟಪಡಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT