ಶನಿವಾರ, 22 ನವೆಂಬರ್ 2025
×
ADVERTISEMENT
ADVERTISEMENT

ಗದಗ: ಪ್ರಾಣಿಗಳ ಆರೋಗ್ಯ ರಕ್ಷಣೆಗೆ ‘ಪಂಚ ಸೂತ್ರ’

ಬಿಂಕದಕಟ್ಟಿ ಮೃಗಾಲಯದಲ್ಲಿ ಎಚ್‌.ಎಸ್‌. ಸೋಂಕು ನಿವಾರಣೆಗೆ ಕಟ್ಟುನಿಟ್ಟಿನ ಕ್ರಮ
Published : 22 ನವೆಂಬರ್ 2025, 4:41 IST
Last Updated : 22 ನವೆಂಬರ್ 2025, 4:41 IST
ಫಾಲೋ ಮಾಡಿ
Comments
ಬಿಂಕದಕಟ್ಟಿ ಮೃಗಾಲಯದಲ್ಲಿನ ಕೃಷ್ಣಮೃಗಗಳು

ಬಿಂಕದಕಟ್ಟಿ ಮೃಗಾಲಯದಲ್ಲಿನ ಕೃಷ್ಣಮೃಗಗಳು

ಬಿಂಕದಕಟ್ಟಿ ಮೃಗಾಲಯದಲ್ಲಿ ಸೋಂಕು ನಿವಾರಣೆಗೆ ಸ್ಯಾನಿಟೈಸೇಷನ್‌ ಮಾಡಲಾಯಿತು
ಬಿಂಕದಕಟ್ಟಿ ಮೃಗಾಲಯದಲ್ಲಿ ಸೋಂಕು ನಿವಾರಣೆಗೆ ಸ್ಯಾನಿಟೈಸೇಷನ್‌ ಮಾಡಲಾಯಿತು
ಸೋಂಕು ನಿವಾರಣೆಗಾಗಿ ಬಿಂಕದಕಟ್ಟಿ ಮೃಗಾಲಯದ ಪ್ರವೇಶದ್ವಾರದಲ್ಲಿ ‘ಫೂಟ್‌ಡಿಪ್ಸ್‌’ ವ್ಯವಸ್ಥೆ ಮಾಡಲಾಗಿದೆ
ಸೋಂಕು ನಿವಾರಣೆಗಾಗಿ ಬಿಂಕದಕಟ್ಟಿ ಮೃಗಾಲಯದ ಪ್ರವೇಶದ್ವಾರದಲ್ಲಿ ‘ಫೂಟ್‌ಡಿಪ್ಸ್‌’ ವ್ಯವಸ್ಥೆ ಮಾಡಲಾಗಿದೆ
ಎಚ್‌.ಎಸ್‌. ಬ್ಯಾಕ್ಟೀರಿಯಾ ಸೋಂಕಿನಿಂದ ಮೃಗಾಲಯದ ಪ್ರಾಣಿಗಳ ರಕ್ಷಣೆಗೆ ಡಿಸಿಎಫ್‌ ಮಾರ್ಗದರ್ಶನದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಸದ್ಯ ಪ್ರಾಣಿಗಳು ಆರೋಗ್ಯದಿಂದ ಇವೆ
-ಸ್ನೇಹಾ ಕೊಪ್ಪಳ, ಮೃಗಾಲಯದ ಆರ್‌ಎಫ್‌ಒ
ಎಚ್‌.ಎಸ್‌. ಬ್ಯಾಕ್ಟೀರಿಯಾ ಸೋಂಕಿನಿಂದ ಪ್ರಾಣಿಗಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಆಗಿ ಸಾಯುವ ಸಾಧ್ಯತೆ ಜಾಸ್ತಿ ಇರುತ್ತದೆ. ಮೃಗಾಲಯದ ಪ್ರಾಣಿಗಳಿಗೆ ಸಪ್ಲಿಮೆಂಟ್ಸ್‌ ಕೊಡಲಾಗುತ್ತಿದೆ
-ಪವಿತ್ರಾ, ಮೃಗಾಲಯದ ಪಶುವೈದ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT