ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕೊಣನೂರು | ಕಾವೇರಿ ನದಿ ಒಡಲಿಗೆ ತ್ಯಾಜ್ಯ; ಆತಂಕ

ಕೇರಳಾಪುರದ ಕಸಕ್ಕಿಲ್ಲ ಮುಕ್ತಿ: ದೇವಾಲಯಗಳ ಪಕ್ಕದಲ್ಲೇ ಕಸದ ರಾಶಿ
Published : 8 ಮೇ 2025, 4:42 IST
Last Updated : 8 ಮೇ 2025, 4:42 IST
ಫಾಲೋ ಮಾಡಿ
Comments
ಕೇರಳಾಪುರ- ಕರ್ತಾಳು ನಡುವಿನ ಸೇತುವೆಯ ಬಳಿ ಬಿದ್ದಿರುವ ಕಸದ ರಾಶಿ
ಕೇರಳಾಪುರ- ಕರ್ತಾಳು ನಡುವಿನ ಸೇತುವೆಯ ಬಳಿ ಬಿದ್ದಿರುವ ಕಸದ ರಾಶಿ
ನದಿ ನೀರಿಗೆ ಸೇರುತ್ತಿರುವ ಕಸ ಮತ್ತು ತ್ಯಾಜ್ಯ
ನದಿ ನೀರಿಗೆ ಸೇರುತ್ತಿರುವ ಕಸ ಮತ್ತು ತ್ಯಾಜ್ಯ
ನದಿ ದಂಡೆಗೆ ಕಸ ಹಾಕುವುದನ್ನು ವಿರೋಧಿಸುತ್ತಿದ್ದರೂ ಮುಕ್ತಿ ಸಿಕ್ಕಿಲ್ಲ. ಸ್ನಾನ ಮಾಡಲು ಬರುವ ಭಕ್ತರಿಗೆ ಕಸದ ರಾಶಿ ಅಸಹ್ಯ ಹುಟ್ಟಿಸುತ್ತಿದೆ.
-ಭಾಸ್ಕರ್, ಕೇರಳಾಪುರದ ಉದ್ಯಮಿ
ನೇಕಾರ ಸಮುದಾಯಕ್ಕೆ ಸೇರಿದ ಸ್ಥಳವೊಂದರಲ್ಲಿ ಪಂಚಾಯಿತಿ ಕಸ ಹಾಕುತ್ತಿದ್ದು ಕಸ ವಿಲೇವಾರಿಗೆ ಶಾಶ್ವತ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.
- ಕೇಶವಮೂರ್ತಿ, ಕೇರಳಾಪುರ ನಿವಾಸಿ
ಕಸದ ಸಮಸ್ಯೆಯಿಂದ ಕೇರಳಾಪುರಕ್ಕೆ ಕುಖ್ಯಾತಿಯಿದ್ದು ಸರ್ಕಾರದಿಂದ ಮಂಜೂರಾಗಿರುವ ಸ್ಥಳದಲ್ಲಿ ಕಸ ವಿಲೇವಾರಿ ಘಟಕ ನಿರ್ಮಿಸುವುದು ನಮ್ಮ ಆದ್ಯತೆ
-ಶಿವಕುಮಾರ್, ಕೇರಳಾಪುರ ಗ್ರಾ.ಪಂ. ಸದಸ್ಯ
- ಪಂಚಾಯಿತಿಗೆ ಕಸ ವಿಲೇವಾರಿಗೆ ಬೂದನೂರು ಸಮೀಪ 1 ಎಕರೆ ಜಾಗ 6 ತಿಂಗಳ ಹಿಂದಷ್ಟೇ ಮಂಜೂರಾಗಿದೆ. ನದಿ ದಂಡೆಯಲ್ಲಿ ಕಸ ಹಾಕುವವರಿಗೆ ನೋಟಿಸ್ ನೀಡಲಾಗುತ್ತಿದೆ.
-ಕೆ.ಟಿ.ಲೋಕೇಶ್ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT