<p>ಹೊಲ– ಗದ್ದೆ, ಕಟ್ಟಡ, ಧೂಳಿನಲ್ಲಿ ಕೆಲಸ ಮಾಡುವವರ ಬೆರಳುಗಳು ಸ್ವಚ್ಛವಾಗಿಲ್ಲದಿದ್ದರೆ ಹಾಗೂ ಬೆರಳಿಗೆ ಏನಾದರೂ ಗಾಯ ಮಾಡಿಕೊಂಡರೆ ಅದು ಸೋಂಕಿಗೆ ತಿರುಗಿ ಉಗುರು ಸುತ್ತಿಗೆ ಕಾರಣವಾಗುತ್ತದೆ. ಈ ಸಮಸ್ಯೆಗೆ ಪರಿಹಾರ ಕ್ರಮಗಳ ಬಗ್ಗೆ ಕೆಲವು ಸಲಹೆಗಳು ಇಲ್ಲಿವೆ.</p><p><strong> ಉಗುರು ಸುತ್ತಿಗೆ ಕಾರಣಗಳು</strong></p><ul><li><p>ನಿಯಮಿತ್ತವಾಗಿ ಉಗುರು ಕತ್ತರಿಸದೆ ಇರುವುದು<br></p></li><li><p>ಬೆರಳುಗಳಿಗೆ ಗಾಯ ಮತ್ತು ಸೋಂಕು ತಗುಲುವುದು<br></p></li><li><p>ಉಗುರು ಕಚ್ಚುವುದು<br></p></li><li><p>ಕಲುಷಿತ ನೀರು ಅಥವಾ ಮಣ್ಣಿನಲ್ಲಿ ನಿರಂತರ ಕೆಲಸ ಮಾಡುವುದು ಉಗುರು ಸುತ್ತಿಗೆ ಕಾರಣವಾಗುತ್ತದೆ ಎನ್ನುತ್ತಾರೆ ಆಯುರ್ವೇದ ತಜ್ಞರು.</p></li></ul>.ಮಕ್ಕಳ ಮೊಬೈಲ್ ವ್ಯಸನ ಬಿಡಿಸಲು ಇಲ್ಲಿವೆ ತಜ್ಞರ ಉಪಯುಕ್ತ ಸಲಹೆಗಳು.<p><strong> ಪರಿಹಾರಗಳು</strong><br></p><ul><li><p>ನಿಯಮಿತ್ತವಾಗಿ ಉಗುರು ಕತ್ತರಿಸುವುದು </p> </li><li><p>ಉಗುರುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು<br></p></li><li><p>ಸ್ವಲ್ಪ ಬೆಚ್ಚಗಿನ ನೀರಿನಲ್ಲಿ ಉಗುರು ಸುತ್ತು ಆಗಿರುವ ಬೆರಳನ್ನು 5ರಿಂದ10 ನಿಮಿಷ ಇಡಬೇಕು. ಒಂದೆರಡು ದಿನ ಹೀಗೆ ಮಾಡುವುದರಿಂದ ಈ ಸಮಸ್ಯೆ ನಿವಾರಣೆ ಆಗುತ್ತದೆ.</p> </li><li><p>ಅರಿಶಿನ ಪುಡಿಯನ್ನು ಜತೆ ಕೊಬ್ಬರಿ ಎಣ್ಣೆಯ ಜತೆ ಸೇರಿಸಿ ಬೆಚ್ಚಗೆ ಮಾಡಿ ,ಹಚ್ಚುವುದರಿಂದ ಉಗುರು ಸುತ್ತು ನಿವಾರಣೆ ಆಗುತ್ತದೆ. </p> </li><li><p>ಉಗುರು ಸುತ್ತು ಸಂದರ್ಭದಲ್ಲಿ ಎಣ್ಣೆ ಅಂಶ ಇರುವ ಪದಾರ್ಥಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಬೇಕು.</p> </li><li><p>ಸ್ನಾನ , ಕೈಕಾಲು ತೊಳೆದ ಬಳಿಕ ತೇವಾಂಶ ಇಲ್ಲದಂತೆ ನೋಡಿಕೊಳ್ಳಬೇಕು.<br></p></li><li><p>ರಸ ತೆಗೆದ ಲಿಂಬುವಿನಿಂದ ವಾರಕೊಮ್ಮೆಉಗುರನ್ನು ಸ್ವಚ್ಛಗೊಳಿಸುವುದರಿಂದ ಸೊಂಕುಗಳನ್ನು ತಡೆಯುತ್ತದೆ ಎಂದು ಆಯುರ್ವೇದ ತಜ್ಞರು ಸಲಹೆ ನೀಡಿದ್ದಾರೆ.</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೊಲ– ಗದ್ದೆ, ಕಟ್ಟಡ, ಧೂಳಿನಲ್ಲಿ ಕೆಲಸ ಮಾಡುವವರ ಬೆರಳುಗಳು ಸ್ವಚ್ಛವಾಗಿಲ್ಲದಿದ್ದರೆ ಹಾಗೂ ಬೆರಳಿಗೆ ಏನಾದರೂ ಗಾಯ ಮಾಡಿಕೊಂಡರೆ ಅದು ಸೋಂಕಿಗೆ ತಿರುಗಿ ಉಗುರು ಸುತ್ತಿಗೆ ಕಾರಣವಾಗುತ್ತದೆ. ಈ ಸಮಸ್ಯೆಗೆ ಪರಿಹಾರ ಕ್ರಮಗಳ ಬಗ್ಗೆ ಕೆಲವು ಸಲಹೆಗಳು ಇಲ್ಲಿವೆ.</p><p><strong> ಉಗುರು ಸುತ್ತಿಗೆ ಕಾರಣಗಳು</strong></p><ul><li><p>ನಿಯಮಿತ್ತವಾಗಿ ಉಗುರು ಕತ್ತರಿಸದೆ ಇರುವುದು<br></p></li><li><p>ಬೆರಳುಗಳಿಗೆ ಗಾಯ ಮತ್ತು ಸೋಂಕು ತಗುಲುವುದು<br></p></li><li><p>ಉಗುರು ಕಚ್ಚುವುದು<br></p></li><li><p>ಕಲುಷಿತ ನೀರು ಅಥವಾ ಮಣ್ಣಿನಲ್ಲಿ ನಿರಂತರ ಕೆಲಸ ಮಾಡುವುದು ಉಗುರು ಸುತ್ತಿಗೆ ಕಾರಣವಾಗುತ್ತದೆ ಎನ್ನುತ್ತಾರೆ ಆಯುರ್ವೇದ ತಜ್ಞರು.</p></li></ul>.ಮಕ್ಕಳ ಮೊಬೈಲ್ ವ್ಯಸನ ಬಿಡಿಸಲು ಇಲ್ಲಿವೆ ತಜ್ಞರ ಉಪಯುಕ್ತ ಸಲಹೆಗಳು.<p><strong> ಪರಿಹಾರಗಳು</strong><br></p><ul><li><p>ನಿಯಮಿತ್ತವಾಗಿ ಉಗುರು ಕತ್ತರಿಸುವುದು </p> </li><li><p>ಉಗುರುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು<br></p></li><li><p>ಸ್ವಲ್ಪ ಬೆಚ್ಚಗಿನ ನೀರಿನಲ್ಲಿ ಉಗುರು ಸುತ್ತು ಆಗಿರುವ ಬೆರಳನ್ನು 5ರಿಂದ10 ನಿಮಿಷ ಇಡಬೇಕು. ಒಂದೆರಡು ದಿನ ಹೀಗೆ ಮಾಡುವುದರಿಂದ ಈ ಸಮಸ್ಯೆ ನಿವಾರಣೆ ಆಗುತ್ತದೆ.</p> </li><li><p>ಅರಿಶಿನ ಪುಡಿಯನ್ನು ಜತೆ ಕೊಬ್ಬರಿ ಎಣ್ಣೆಯ ಜತೆ ಸೇರಿಸಿ ಬೆಚ್ಚಗೆ ಮಾಡಿ ,ಹಚ್ಚುವುದರಿಂದ ಉಗುರು ಸುತ್ತು ನಿವಾರಣೆ ಆಗುತ್ತದೆ. </p> </li><li><p>ಉಗುರು ಸುತ್ತು ಸಂದರ್ಭದಲ್ಲಿ ಎಣ್ಣೆ ಅಂಶ ಇರುವ ಪದಾರ್ಥಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಬೇಕು.</p> </li><li><p>ಸ್ನಾನ , ಕೈಕಾಲು ತೊಳೆದ ಬಳಿಕ ತೇವಾಂಶ ಇಲ್ಲದಂತೆ ನೋಡಿಕೊಳ್ಳಬೇಕು.<br></p></li><li><p>ರಸ ತೆಗೆದ ಲಿಂಬುವಿನಿಂದ ವಾರಕೊಮ್ಮೆಉಗುರನ್ನು ಸ್ವಚ್ಛಗೊಳಿಸುವುದರಿಂದ ಸೊಂಕುಗಳನ್ನು ತಡೆಯುತ್ತದೆ ಎಂದು ಆಯುರ್ವೇದ ತಜ್ಞರು ಸಲಹೆ ನೀಡಿದ್ದಾರೆ.</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>