ಮಂಗಳವಾರ, 19 ಆಗಸ್ಟ್ 2025
×
ADVERTISEMENT
ADVERTISEMENT

Karnataka Rains | ಮುಂದುವರಿದ ಮಳೆ ಆರ್ಭಟ: ಕೆಲವೆಡೆ ಶಾಲೆ, ಕಾಲೇಜಿಗೆ ರಜೆ

* ಹಲವೆಡೆ ರಸ್ತೆ ಸಂಪರ್ಕ ಕಡಿತ * ಜನಜೀವನ ಅಸ್ತವ್ಯಸ್ತ
Published : 19 ಆಗಸ್ಟ್ 2025, 14:05 IST
Last Updated : 19 ಆಗಸ್ಟ್ 2025, 14:05 IST
ಫಾಲೋ ಮಾಡಿ
Comments
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಕಾರ್ಗಲ್ ನ ಲಿಂಗನಮಕ್ಕಿ ಅಣೆಕಟ್ಟೆಯಿಂದ ಶರಾವತಿ ನದಿಗೆ ಮಂಗಳವಾರ 15 ಸಾವಿರ ಕ್ಯುಸೆಕ್ ನೀರು ಹರಿಸಲಾಗಿದೆ. ಇದರಿಂದ ಜೋಗ ಜಲಪಾತದ ವೈಭವ ಕಳೆಗಟ್ಟಿದೆ.

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಕಾರ್ಗಲ್ ನ ಲಿಂಗನಮಕ್ಕಿ ಅಣೆಕಟ್ಟೆಯಿಂದ ಶರಾವತಿ ನದಿಗೆ ಮಂಗಳವಾರ 15 ಸಾವಿರ ಕ್ಯುಸೆಕ್ ನೀರು ಹರಿಸಲಾಗಿದೆ. ಇದರಿಂದ ಜೋಗ ಜಲಪಾತದ ವೈಭವ ಕಳೆಗಟ್ಟಿದೆ.

-ಪ್ರಜಾವಾಣಿ ಚಿತ್ರ: ರಂಜನ್ ಘನಾತೆ

ಗೋಕಾಕ– ಶಿಂಗಳಾಪುರ ಸೇತುವೆ ಘಟಪ್ರಭಾ ನದಿ ನೀರಿನಲ್ಲಿ ಸಂಪೂರ್ಣ ಮುಳುಗಿದೆ

ಗೋಕಾಕ– ಶಿಂಗಳಾಪುರ ಸೇತುವೆ ಘಟಪ್ರಭಾ ನದಿ ನೀರಿನಲ್ಲಿ ಸಂಪೂರ್ಣ ಮುಳುಗಿದೆ

ಹಂಪಿಯ ಚಕ್ರತೀರ್ಥದಲ್ಲಿ ತುಂಬಿ ಹರಿಯುತ್ತಿರುವ ತುಂಗಭದ್ರಾ ನದಿ

ಹಂಪಿಯ ಚಕ್ರತೀರ್ಥದಲ್ಲಿ ತುಂಬಿ ಹರಿಯುತ್ತಿರುವ ತುಂಗಭದ್ರಾ ನದಿ

ಆಲಮಟ್ಟಿ ಜಲಾಶಯದಿಂದ ಮಂಗಳವಾರ ಸಂಜೆ 6ಕ್ಕೆ 2 ಲಕ್ಷ ಕ್ಯೂಸೆಕ್ ಬಿಟ್ಟ ನಂತರ ಜಲಾಶಯದ ಮುಂಭಾಗದ ಯಲಗೂರು ಬಳಿ ಕೃಷ್ಣಾ ನದಿಯ ಹರಿವು ಕಂಡಿದ್ದು ಹೀಗೆ

ಆಲಮಟ್ಟಿ ಜಲಾಶಯದಿಂದ ಮಂಗಳವಾರ ಸಂಜೆ 6ಕ್ಕೆ 2 ಲಕ್ಷ ಕ್ಯೂಸೆಕ್ ಬಿಟ್ಟ ನಂತರ ಜಲಾಶಯದ ಮುಂಭಾಗದ ಯಲಗೂರು ಬಳಿ ಕೃಷ್ಣಾ ನದಿಯ ಹರಿವು ಕಂಡಿದ್ದು ಹೀಗೆ

ಪ್ರಜಾವಾಣಿ ಚಿತ್ರ: ಚಂದ್ರಶೇಖರ ಕೋಳೇಕರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT