ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಕಾರ್ಗಲ್ ನ ಲಿಂಗನಮಕ್ಕಿ ಅಣೆಕಟ್ಟೆಯಿಂದ ಶರಾವತಿ ನದಿಗೆ ಮಂಗಳವಾರ 15 ಸಾವಿರ ಕ್ಯುಸೆಕ್ ನೀರು ಹರಿಸಲಾಗಿದೆ. ಇದರಿಂದ ಜೋಗ ಜಲಪಾತದ ವೈಭವ ಕಳೆಗಟ್ಟಿದೆ.
-ಪ್ರಜಾವಾಣಿ ಚಿತ್ರ: ರಂಜನ್ ಘನಾತೆ
ಗೋಕಾಕ– ಶಿಂಗಳಾಪುರ ಸೇತುವೆ ಘಟಪ್ರಭಾ ನದಿ ನೀರಿನಲ್ಲಿ ಸಂಪೂರ್ಣ ಮುಳುಗಿದೆ
ಹಂಪಿಯ ಚಕ್ರತೀರ್ಥದಲ್ಲಿ ತುಂಬಿ ಹರಿಯುತ್ತಿರುವ ತುಂಗಭದ್ರಾ ನದಿ
ಆಲಮಟ್ಟಿ ಜಲಾಶಯದಿಂದ ಮಂಗಳವಾರ ಸಂಜೆ 6ಕ್ಕೆ 2 ಲಕ್ಷ ಕ್ಯೂಸೆಕ್ ಬಿಟ್ಟ ನಂತರ ಜಲಾಶಯದ ಮುಂಭಾಗದ ಯಲಗೂರು ಬಳಿ ಕೃಷ್ಣಾ ನದಿಯ ಹರಿವು ಕಂಡಿದ್ದು ಹೀಗೆ