ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕಸದಿಂದ ಸಿಎನ್‌ಜಿ ತಯಾರಿ; ಪುತ್ತೂರು ಮಾದರಿ

ಕಸ ವಿಲೇವಾರಿ ಸಮಸ್ಯೆಗೆ ಸುಸ್ಥಿರ, ಪರಿಸರಸ್ನೇಹಿ ಪರಿಹಾರ ಕಂಡುಕೊಂಡ ನಗರಸಭೆ
Published : 3 ಜನವರಿ 2025, 0:30 IST
Last Updated : 3 ಜನವರಿ 2025, 0:30 IST
ಫಾಲೋ ಮಾಡಿ
Comments
ಜನಸಂಖ್ಯೆ ಹೆಚ್ಚಿದಂತೆ ನಗರದಲ್ಲಿ ಕಸ ನಿರ್ವಹಣೆ ಸವಾಲಾಗಿತ್ತು. ಪರಿಸರಸ್ನೇಹಿ ಇಂಧನವಾದ ಸಿಎನ್‌ಜಿ ತಯಾರಿಕೆಯಿಂದ ಇದಕ್ಕೆ ಸುಸ್ಥಿರ ಪರಿಹಾರ ಸಿಕ್ಕಿದೆ.
–ಮಧು ಎಸ್‌.ಮನೋಹರ್‌, ಪೌರಾಯುಕ್ತರು ಪುತ್ತೂರು ನಗರಸಭೆ
ಕಸದ ನಿರ್ವಹಣೆಯಲ್ಲಿ ಇಡೀ ದೇಶಕ್ಕೆ ಪುತ್ತೂರು ನಗರ ಮಾದರಿ ಆಗಬೇಕು ಎಂಬುದು ನಮ್ಮ ದಶಕಗಳ ಕನಸು. ಅದು ಈಗ ಈಡೇರಿದೆ.
–ಕೃಷ್ಣ ನಾರಾಯಣ ಮುಳಿಯ ರೋಟರಿ ಸ್ವಚ್ಛ ಭಾರತ ಟ್ರಸ್ಟ್‌ ಅಧ್ಯಕ್ಷ
ನಗರಸಭೆಯ ವಾಹನಗಳಿಗೆ ಬಳಸಿ ಮಿಕ್ಕಿದ ಸಿಎನ್‌ಜಿಯನ್ನು ಕ್ರಮೇಣ ಈ ಸಿಎನ್‌ಜಿಯನ್ನು ಮಾರುಕಟ್ಟೆಗೂ ಬಿಡುಗಡೆ ಮಾಡುವ ಉದ್ದೇಶವಿದೆ.
–ರಾಜೇಶ್ ಬಿಜ್ಜಂಗಳ, ಕಸದಿಂದ ಸಿಎನ್‌ಜಿ ತಯಾರಿಕೆ ಯೋಜನಾ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT