ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಮಲೆನಾಡಲ್ಲಿ ಮರಗಳ ಹನನ, ಒತ್ತುವರಿ ಅವ್ಯಾಹತ

ಇಲಾಖೆಯಲ್ಲಿ ಸಿಬ್ಬಂದಿ ಕೊರತೆ: ಅರಣ್ಯಾಧಿಕಾರಿಗಳ ಅಸಹಾಯಕತೆ
Published : 28 ಜನವರಿ 2025, 5:41 IST
Last Updated : 28 ಜನವರಿ 2025, 5:41 IST
ಫಾಲೋ ಮಾಡಿ
Comments
ಸೊರಬ ತಾಲ್ಲೂಕಿನ ಕಂತನಹಳ್ಳಿ ಬಳಿ ಮರಗಳನ್ನು ಕಡಿದು ಹಾಕಿರುವುದು
ಸೊರಬ ತಾಲ್ಲೂಕಿನ ಕಂತನಹಳ್ಳಿ ಬಳಿ ಮರಗಳನ್ನು ಕಡಿದು ಹಾಕಿರುವುದು
ಕಂತನಹಳ್ಳಿ ಭಾಗದಲ್ಲಿ ಮರ ಕಡಿದಿದ್ದಕ್ಕಾಗಿ ಗುಂಜನೂರಿನ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಯಂತ್ರಗಳನ್ನು ವಶ‍ಪಡಿಸಿಕೊಂಡಿದ್ದು ಕಠಿಣ ಕ್ರಮ ಕೈಗೊಳ್ಳಲಿದ್ದೇವೆ.
ಜಾವೀದ್ ಅಹಮದ್ ವಲಯ ಅರಣ್ಯಾಧಿಕಾರಿ ಸೊರಬ
ಅರಣ್ಯ ಒತ್ತುವರಿ ಮರ ಕಡಿತಲೆಗೆ ಅವಕಾಶವಿಲ್ಲ ಎಂದು ಸರ್ಕಾರ ಹೇಳುತ್ತಿದ್ದರೂ ಮಲೆನಾಡಿನಲ್ಲಿ ಇದಕ್ಕೆ ಕಡಿವಾಣ ಬಿದ್ದಿಲ್ಲ. ಅರಣ್ಯ ಇಲಾಖೆ ಇತ್ತ ಗಮನಹರಿಸಬೇಕು
ಎಂ.ಆರ್.ಪಾಟೀಲ್ ಪರಿಸರ ಜಾಗೃತಿ ಟ್ರಸ್ಟ್ ಅಧ್ಯಕ್ಷ ಸೊರಬ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT