ADVERTISEMENT

ಪುರುಷೋತ್ತಮ ಭಾರತಿ ತೀರ್ಥರ ಪಟ್ಟಾಭಿಷೇಕ

ಶಿವಗಂಗೆ ಶೃಂಗೇರಿ ಶಾರದಾ ಮಠ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2014, 19:30 IST
Last Updated 24 ಏಪ್ರಿಲ್ 2014, 19:30 IST

ನೆಲಮಂಗಲ: ಶಿವಗಂಗೆ ಶೃಂಗೇರಿ ಶಾರದಾ ಮಠದ ಪಟ್ಟಾಭಿಷೇಕ ಮಹೋತ್ಸವವು ಗುರುವಾರ ಬೆಳಗ್ಗೆ 10.45ಕ್ಕೆ ಹೋಮ ಹವನಗಳೊಂದಿಗೆ ನೂರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.

ಮಠಕ್ಕೆ ಪುರುಷೋತ್ತಮ ಭಾರತಿ ಸ್ವಾಮೀಜಿ ಅವರನ್ನು ಉತ್ತರಾಧಿಕಾರಿ­ಯಾಗಿ ಶೃಂಗೇರಿ ಮಠದ ಭಾರತೀ ತೀರ್ಥ ಸ್ವಾಮೀಜಿ ನೇಮಿಸಿದರು. ಪುರುಷೋತ್ತಮ ಭಾರತಿ ಸ್ವಾಮಿಜಿ ಪಟ್ಟಾಧಿಕಾರ ಮಹೋತ್ಸವ ವಿಧಿ ವಿಧಾನಗಳು ಬುಧವಾರದಿಂದಲೇ ಪ್ರಾರಂಭವಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.