ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕಗ್ಗನಹಳ್ಳಿ ಸಮೀಪದ ಭದ್ರಾ ನದಿಯಲ್ಲಿ ಅಂಬಿಗ ಸುಧಾಕರ್ (45) ಕಣ್ಮರೆಯಾಗಿದ್ದಾರೆ.
ಅಂಬಿಗ ಸುಧಾಕರ್ ಅವರಿಗಾಗಿ ಗ್ರಾಮಸ್ಥರು ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಘಟನೆಯ ಸುದ್ದಿ ತಿಳಿದು ಹಲವು ಜನ ಸ್ಥಳದಲ್ಲಿ ಸೇರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.