ನರಸಿಂಹರಾಜಪುರ: ಕ್ಷೇತ್ರದ ರಸ್ತೆ, ಸೇತುವೆ ಅಭಿವೃದ್ಧಿ ಕಾಮಗಾರಿಗೆ ಕೇಂದ್ರದ ಸಿಆರ್ಎಫ್ನಿಂದ ₹47 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಡಿ.ಎನ್.ಜೀವರಾಜ್ ಮಾಹಿತಿ ನೀಡಿದರು.
ಸ್ಥಳ ಬಿಡುಗಡೆಯಾದ ಅನುದಾನ
ರಸ್ತೆ ಹೊರನಾಡು ಬಲಿಗೆ ಮೆಣಸಿನ ಹಾಡ್ಯ ₹3ಕೋಟ
ಹಿರೇಗುಡ್ಡ, ಸುಂಕದಗದ್ದೆ ಹೀರೆಗದ್ದೆ ಅರಳಿಕೊಪ್ಪ ₹5ಕೋಟಿ
ಮಾವಿನಕಟ್ಟೆ(ಖಾಂಡ್ಯಹೋಬಳಿ) ಬಿಕ್ಕರಣೆ, ಸಾರಗೊಡು ₹5ಕೋಟಿ
ಕುಸುಬೂರುಕಾಲೋನಿ, ಮೇಲಿನಸಾತ್ಕೋಳಿ ಕುಸುಬೂರು ₹5ಕೋಟಿ
ಶೃಂಗೇರಿಯಲ್ಲಿ ಮಸೀಗೆ ಹಾಲಂದೂರು ರಸ್ತೆ ₹3ಕೋಟಿ
ಮುಂಡೊಳ್ಳಿಯಿಂದ ಹಂತುವಾನಿ. ಸಾರ್ಯ ರಸ್ತೆಗೆ ₹ 3ಕೋಟಿ
ಅದ್ದಡ, ಬೋಮ್ಲಾಪುರ, ಕವಡೆಕಟ್ಟೆ ಗಡಿಕಲ್ಲು ರಸ್ತೆಗೆ ₹5ಕೋಟಿ
ಸಂಗಮೇಶ್ವರ ಪೇಟೆ ಹೊನ್ನೆಕೊಪ್ಪ ರಸ್ತೆ ₹5ಕೋಟಿ
ಮೂಡಬಾಗಿಲು, ವಗ್ಗಡೆ,ಅಳೇಹಳ್ಳಿ ರಸ್ತೆಗೆ ₹5ಕೋಟಿ
ನಗರೋತ್ಥಾನ ಯೋಜನೆಯಡಿ ನಿರ್ಮಾಣವಾಗುವ ರಸ್ತೆ
ಗುಬ್ಬಿಗೆ ರೈಸ್ ಮಿಲ್ ರಸ್ತೆ, ಬಸ್ತಿಮಠದ ದೇವಸ್ಥಾನ ರಸ್ತೆಗೆ 2ಕೋಟಿ
ಸೇತುವೆಗಳಿಗೆ ಅನುದಾನ
ಮುತ್ತಿನಕೊಪ್ಪದ ಒಳ ಸೇತುವೆ, ವಾಟಕೂಡಿಗೆ, ಬಾಳೆಹೊನ್ನೂರು ಸಮೀಪ
ಮಾಗುಂಡಿ ಸೇತುವೆ, ಜಯಪುರದ 2 ಸೇತುವೆಗಳ ನಿರ್ಮಾಣಕ್ಕೆ ₹ 8ಕೋಟಿ
ಪ್ರೋಮ್ಸಿ ಇಲಾಖೆಯ ಅನುದಾನ – ₹ 20ಕೋಟಿ
ಮಿನಿವಿಧಾನ ಸೌಧದ ಬಳಿ ಬಸ್ಬೆ ನಿರ್ಮಾಣ, ರಸ್ತೆವಿಭಜಕ ಅಳವಡಿಕೆ,] ಬಾಳೆಹೊನ್ನೂರು ಸೇತುವೆ ಬಳಿವಿಸ್ತರಣೆ, ಮೆಣಸೂರು ಗ್ರಾಮ ಪಂಚಾಯಿತಿ ಸಮೀಪದಿಂದ ಹಾದು ಹೋಗುವ ಶಿವಮೊಗ್ಗ ಮುಖ್ಯರಸ್ತೆ ವಿಸ್ತರಣೆ, ಸಿಂಸೆ ಗ್ರಾಮದಲ್ಲಿ ರಸ್ತೆ ವಿಭಜಕ ಅಳವಡಿಕೆ, ಮೆಣಸೂರು ಸರ್ಕಲ್ ನಿರ್ಮಾಣ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.