ADVERTISEMENT

'ಒಖಿ' ಚಂಡಮಾರುತ: ಕರಾವಳಿ ಪಡೆಯಿಂದ 15 ಮೀನುಗಾರರ ರಕ್ಷಣೆ

ಏಜೆನ್ಸೀಸ್
Published 2 ಡಿಸೆಂಬರ್ 2017, 10:40 IST
Last Updated 2 ಡಿಸೆಂಬರ್ 2017, 10:40 IST
ಕರಾವಳಿ ಪಡೆ ರಕ್ಷಣೆ ಮಾಡಿರುವ ಮೀನುಗಾರರು.
ಕರಾವಳಿ ಪಡೆ ರಕ್ಷಣೆ ಮಾಡಿರುವ ಮೀನುಗಾರರು.   

ತಿರುವನಂತಪುರ: ‘ಒಖಿ’ ಚಂಡಮಾರುತದಿಂದಾಗಿ ಸಂಕಷ್ಟದಲ್ಲಿ ಸಿಲುಕಿದ್ದ ಕೇರಳದ 15 ಮೀನುಗಾರರನ್ನು ಭಾರತೀಯ ಕರಾವಳಿ ಪಡೆ ರಕ್ಷಿಸಿದೆ.

ಕರಾವಳಿ ಪಡೆಯ ಹಡಗು ಕೇರಳದ ವಿಳಿಂಜಂ/ಕೊಲ್ಲಂನಲ್ಲಿ ಸಂಕಷ್ಟದಲ್ಲಿದ್ದ 15 ಮೀನುಗಾರರನ್ನು ರಕ್ಷಿಸಿದೆ ಎಂದು ಕರಾವಳಿ ಪಡೆ ಟ್ವೀಟ್ ಮಾಡಿದ್ದು, ಅದೇ ಟ್ವೀಟ್‌ ಅನ್ನು ಕೇಂದ್ರ ರಕ್ಷಣಾ ಸಚಿವೆ ನಿರ್ಮಾಲಾ ಸೀತಾರಾಮನ್ ಅವರು ರೀ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT