ನವದೆಹಲಿ (ಪಿಟಿಐ): ಗಂಗಾ ನದಿಯ ಮಾಲಿನ್ಯದ ಮೂಲವನ್ನು ಕಂಡುಹಿಡಿಯಲು ಕೇಂದ್ರವು 25 ವಿಶೇಷ ತಂಡಗಳನ್ನು ರಚಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೆಚ್ಚಿನ ಗಂಗಾ ನದಿ ಸ್ವಚ್ಛತೆ ಯೋಜನೆ ಜಾರಿ ತ್ವರಿತಗೊಳಿಸಲು ಈ ಕ್ರಮ ಕೈಗೊಳ್ಳಲಾಗುವುದು ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.