ನವದೆಹಲಿ: ಹರಿಯಾಣದ ಬಿಜೆಪಿ ನಾಯಕರೊಬ್ಬರು ದೀಪಿಕಾಳ ಶಿರಚ್ಛೇದ ಮಾಡುವಂತೆ ಹೇಳಿದ್ದರು. ಇದೀಗ ತಮಿಳು ನಟ ಕಮಲ್ ಹಾಸನ್ ತಮಗೂ ದೀಪಿಕಾ ತಲೆ ಬೇಕು, ಅದು ಸುರಕ್ಷಿತವಾಗಿರಬೇಕು ಎಂದು ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.