ADVERTISEMENT

ಸಮಾಜವಾದಿ ಪಕ್ಷದ ಒಳಜಗಳ, ಮಾಯಾವತಿಯ ನಿರಾಸಕ್ತಿ ಬಿಜೆಪಿಗೆ ವರವಾಯಿತೇ?

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 5:49 IST
Last Updated 11 ಮಾರ್ಚ್ 2017, 5:49 IST
ಸಮಾಜವಾದಿ ಪಕ್ಷದ ಒಳಜಗಳ, ಮಾಯಾವತಿಯ ನಿರಾಸಕ್ತಿ ಬಿಜೆಪಿಗೆ ವರವಾಯಿತೇ?
ಸಮಾಜವಾದಿ ಪಕ್ಷದ ಒಳಜಗಳ, ಮಾಯಾವತಿಯ ನಿರಾಸಕ್ತಿ ಬಿಜೆಪಿಗೆ ವರವಾಯಿತೇ?   

ಲಖನೌ: ಸಮಾಜವಾದಿ ಪಕ್ಷದ ಒಳಜಗಳ ಹಾಗೂ ಬಿಎಸ್‌ಪಿ   ಮುಖ್ಯಸ್ಥೆ  ಮಾಯಾವತಿ ಅವರ ನಿರಾಕ್ತಿ ಉತ್ತರಪ್ರದೇಶದಲ್ಲಿ ಬಿಜೆಪಿಗೆ ವರವಾಯಿತು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಸಮಾಜವಾದಿ ಪಕ್ಷದಲ್ಲಿನ ಒಳ ಜಗಳ ಹಾಗೂ ಬಿಎಸ್‌ಪಿ ಪಕ್ಷದ ನಾಯಕಿ ಕ್ರಿಯಾತ್ಮಕವಾಗಿ ಕೆಲಸ ಮಾಡದೆ ಇದ್ದುದರಿಂದ ಎಸ್‌ಪಿ ಮತ್ತು ಬಿಎಸ್‌ಪಿ ಪಕ್ಷಗಳು ಸೋಲುಕಂಡವು ಎಂದು ವಿಶ್ಲೇಷಕರು ಹೇಳುತ್ತಾರೆ.

ಉತ್ತರ ಪ್ರದೇಶದಲ್ಲಿ ಬಿಜೆಪಿ ಬಲ ಇಲ್ಲ ಎಂದು ಎಸ್‌ಪಿ ಮತ್ತು ಬಿಎಸ್‌ಪಿ ನಾಯಕರು ಬಲವಾಗಿ ನಂಬಿದ್ದೆ ಸೋಲಿಗೆ ಕಾರಣವಾಯಿತು ಎನ್ನಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.