ADVERTISEMENT

ಕಾಂಗ್ರೆಸ್ ಗೂಂಡಾಗಳಿಂದ 'ಕರ್ನಾಟಕ ರಕ್ಷಿಸಿ': ಬಿಜೆಪಿ ಟ್ವಿಟರ್‌ ಅಭಿಯಾನ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2018, 14:38 IST
Last Updated 22 ಫೆಬ್ರುವರಿ 2018, 14:38 IST
ಕಾಂಗ್ರೆಸ್ ಗೂಂಡಾಗಳಿಂದ 'ಕರ್ನಾಟಕ ರಕ್ಷಿಸಿ': ಬಿಜೆಪಿ ಟ್ವಿಟರ್‌ ಅಭಿಯಾನ
ಕಾಂಗ್ರೆಸ್ ಗೂಂಡಾಗಳಿಂದ 'ಕರ್ನಾಟಕ ರಕ್ಷಿಸಿ': ಬಿಜೆಪಿ ಟ್ವಿಟರ್‌ ಅಭಿಯಾನ   

ಬೆಂಗಳೂರು: ಶಾಸಕ ಹ್ಯಾರಿಸ್‌ ಪುತ್ರ ಮೊಹಮ್ಮದ್‌ ನಲಪಾಡ್‌ ಹಲ್ಲೆ ಪ್ರಕರಣ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ನಡೆದಿರುವ ಹಲ್ಲೆಗೆ ಸಂಬಂಧಿಸಿದಂತೆ ಬಿಜೆಪಿ 'ಕಾಂಗ್ರೆಸ್ ಗೂಂಡಾಗಳಿಂದ ಕರ್ನಾಟಕ ರಕ್ಷಿಸಿ' ಅಭಿಯಾನ ಪ್ರಾರಂಭಿಸಿದೆ.

ಶಾಸಕ ಹ್ಯಾರಿಸ್‌ರನ್ನು ತಕ್ಷಣವೇ ಸ್ಥಾನದಿಂದ ಅಮಾನತು ಮಾಡಬೇಕು, ಶಾಂತಿನಗರದ ಪಬ್, ಬಾರ್‌ಗಳಿಂದ ಹಫ್ತಾ ವಸೂಲು ಮಾಡಿಕೊಡುತ್ತಾರೆ ಎಂಬ ಕಾರಣಕ್ಕೆ ಅವರನ್ನು ರಕ್ಷಿಸುತ್ತಿದ್ದೀರಾ? ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಉತ್ತರಿಸುವಂತೆ ಬಿಜೆಪಿ ಐದು ಪ್ರಶ್ನೆಗಳನ್ನು ಟ್ವೀಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT