ADVERTISEMENT

ಕಾಂಚಾಣದ ಕುಣಿತ

ಆರ್‌.ವೆಂಕಟೇಶ್, ಗೌರಿಕೊಪ್ಪಲು, ಹಾಸನ
Published 5 ಫೆಬ್ರುವರಿ 2016, 19:30 IST
Last Updated 5 ಫೆಬ್ರುವರಿ 2016, 19:30 IST

ಬೆಂಗಳೂರಿನಲ್ಲಿ ಹೂಡಿಕೆ ಸಮಾವೇಶದ ಅಬ್ಬರ, ಗ್ರಾಮಾಂತರ ಪ್ರದೇಶದಲ್ಲಿ ಪಂಚಾಯಿತಿ ಚುನಾವಣೆಯ ಖರ್ಚಿನ ಉಬ್ಬರ. ಅಲ್ಲಿ ಕೋಟಿ ಕೋಟಿ  ಹೂಡಿ, ಲಕ್ಷಾಂತರ ಕೋಟಿ ಗಳಿಕೆಯ ಕನಸು; ಇಲ್ಲಿ ತಲೆಗೆ ಸಾವಿರ ಹೂಡಿ, ಲಕ್ಷಗಳಲ್ಲಿ ಗಳಿಸುವ ಹಂಬಲ. ಎಲ್ಲೆಲ್ಲೂ ಕಾಂಚಾಣದ ಕುಣಿತ...
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.