ತಮಿಳುನಾಡಲ್ಲಿ ‘ಅಮ್ಮ’ ಸೂಚಿಸಿದ್ದಾರೆ
ಮುಚ್ಚಲು ಬಾರು
ನಮ್ಮಲ್ಲಿ ಈ ಧೈರ್ಯ ತೋರುವವರಾರು?
ಕರುನಾಡಲ್ಲೂ ಆಗಬೇಕಿದೆ
ಇಂತಹ ಬದಲಾವಣೆ ಜರೂರು
ನಿಲ್ಲಲಿ ಮನೆಮನೆಯಲ್ಲೂ
ಕುಡುಕರ ದರ್ಬಾರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.