ADVERTISEMENT

ವರದಿ ಪ್ರಕಟಿಸಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2017, 19:30 IST
Last Updated 20 ಜನವರಿ 2017, 19:30 IST

ಚಿಕ್ಕಮಗಳೂರು ಜಿಲ್ಲೆಯ ಮೀಸಲು ಅರಣ್ಯ ಮತ್ತು ಸಾಗುವಾನಿ ನೆಡುತೋಪುಗಳಲ್ಲಿ ‘ಥಿನ್ನಿಂಗ್‌’  ಹೆಸರಿನಲ್ಲಿ ಅರಣ್ಯ ಇಲಾಖೆ ನಡೆಸುತ್ತಿದ್ದ ಸಾವಿರಾರು ಮರಗಳ ನಾಶದ  ಬಗೆಗಿನ ಸರಣಿ ವರದಿಗಳು (ಪ್ರ.ವಾ., ಜ. 20) ಗಮನ ಸೆಳೆದವು.

ಹಸಿರನ್ನು ಪ್ರೀತಿಸುವ ನಾವು ಅದನ್ನು ಬೆಳೆಸಲಾಗದಿದ್ದರೂ ಉಳಿಸಲು ಪ್ರಯತ್ನಿಸಬೇಕು. ಕಪ್ಪತಗುಡ್ಡ ಅರಣ್ಯ ಉಳಿಸಿ ಹೋರಾಟಕ್ಕೂ ಮಾಧ್ಯಮಗಳು ಆದ್ಯತೆ ನೀಡಿ, ಅಧ್ಯಯನ ವರದಿ ಪ್ರಕಟಿಸಬೇಕು.
-ಯತೀಶ್, ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.