ವಿರಾಟನಿಗೇಕೆ ಇಟಲಿಯಲ್ಲಿ
ಮದುವೆ? ಸಾನಿಯಾಗೂ
ಇಂಡಿಯಾದಲ್ಲಿ ಗಂಡಿರಲಿಲ್ಲವೇ?
ವಿವಾಹ ಯಾರದ್ದೇ ಇರಲಿ
ವಿವಾದಗಳಲ್ಲಿದೆ ನಮ್ಮ ಪಾಲು
ಪತ್ರಿಕೆಗಳಲ್ಲೂ ಕಾಣು ಅದೇ ಸಾಲು
(ಮದುವೆ ಊಟ ತಪ್ಪಿಹೋದವರ ಪ್ರಲಾಪ)
ವಸುಂಧರಾ. ಕೆ.ಎಂ., ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.