ADVERTISEMENT

ಸ್ಮರಣಾರ್ಹ

ವಾಚಕರ ವಾಣಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2017, 19:30 IST
Last Updated 4 ಜನವರಿ 2017, 19:30 IST
ಹಿರಿಯ ರಾಜಕಾರಣಿ  ಎಚ್.ಎಸ್.ಮಹದೇವ  ಪ್ರಸಾದ್ ಅವರ ಅಕಾಲಿಕ ಸಾವು ಅತ್ಯಂತ ನೋವಿನ ಸಂಗತಿ. ಅಜಾತಶತ್ರುವಿನ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದರು. ಎಲ್ಲಾ ಪಕ್ಷದವರ ಜತೆ ಸ್ನೇಹ ಸಂಬಂಧ ಹೊಂದಿದ್ದರು. ಭರವಸೆಯ ರಾಜಕಾರಣಿಯಾಗಿದ್ದರು. 
 
‘ಶರಣರ ಗುಣವನ್ನು ಮರಣದಲ್ಲಿ ಕಾಣು’ ಎನ್ನುವಂತೆ ಬಾಳಿ ಬದುಕಿದ ಮಹದೇವ ಪ್ರಸಾದ್‌ ಬಹುಕಾಲ ಜನರ ನೆನಪಿನಲ್ಲಿ ಉಳಿಯುತ್ತಾರೆ.
-ಕೆ.ವಿ.ವಾಸು, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.