ADVERTISEMENT

‘ಪ್ರಜಾವಾಣಿ ಕ್ವಿಜ್‌’ ದಾವಣಗೆರೆ ವಲಯ: ಪ್ರಮಾಣಪತ್ರ ವಿತರಣೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2015, 20:11 IST
Last Updated 14 ಜನವರಿ 2015, 20:11 IST
‘ಪ್ರಜಾವಾಣಿ ಕ್ವಿಜ್‌’ ದಾವಣಗೆರೆ ವಲಯ: ಪ್ರಮಾಣಪತ್ರ ವಿತರಣೆ
‘ಪ್ರಜಾವಾಣಿ ಕ್ವಿಜ್‌’ ದಾವಣಗೆರೆ ವಲಯ: ಪ್ರಮಾಣಪತ್ರ ವಿತರಣೆ   

ದಾವಣಗೆರೆಯ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಬುಧವಾರ ಆಯೋಜಿಸಿದ್ದ ‘ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಷಿಪ್‌’ ದಾವಣಗೆರೆ ವಲಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಸೆಮಿಫೈನಲ್‌ಗೆ ಅರ್ಹತೆ ಪಡೆದ ಶಿವಮೊಗ್ಗದ ಆದಿಚುಂಚನಗಿರಿ ಸಂಯುಕ್ತ ಪ್ರೌಢಶಾಲೆಯ ಕೆ.ಎ. ಹೇಮಂತ್, ಕೌಸ್ತುಭ ಆರ್‌.ಉಡುಪ (ಪ್ರಥಮ) ಹಾಗೂ ಇದೇ ಶಾಲೆಯ ಎಚ್‌.ಎನ್‌.ಭರತ್, ಕಿಶೋರ್‌ ಭಟ್‌ (ದ್ವಿತೀಯ) ಪ್ರಮಾಣಪತ್ರ ವಿತರಿಸಲಾಯಿತು.  ಕ್ವಿಜ್‌ ಮಾಸ್ಟರ್ ಸಚಿನ್‌ ರವಿ, ಚಿತ್ರಸಾಹಿತಿ ಕವಿರಾಜ್, ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯೆ ಕಿರುವಾಡಿ ಗಿರಿಜಮ್ಮ, ಮತ್ತೊಬ್ಬ ಕ್ವಿಜ್‌ ಮಾಸ್ಟರ್‌ ರಾಘವ ಚಕ್ರವರ್ತಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.