ADVERTISEMENT

ಅಯ್ಯಪ್ಪನ್, ಶಾಂತಿಗೆ ಚಾಣಕ್ಯ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2013, 19:34 IST
Last Updated 22 ಸೆಪ್ಟೆಂಬರ್ 2013, 19:34 IST
ಬೆಂಗಳೂರು ಸ್ಕೂಲ್‌ ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪೂರ್ವ ಪ್ರಾಥಮಿಕ ಶಿಕ್ಷಕಿಯರ ಸಂವಾದ ಹಾಗೂ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸ್ಪರ್ಧೆಯಲ್ಲಿ ಡೀನ್ಸ್‌ ಅಕಾಡೆಮಿಯ ಪ್ರಾಂಶುಪಾಲೆ ಶಾಂತಿ ಮೆನನ್‌ ಅವರು ಚಾಣಕ್ಯ ಪ್ರಶಸ್ತಿಯನ್ನು ಪಡೆದರು. ಕೇಂಬ್ರಿಜ್ ಇಂಟರ್‌ನ್ಯಾಷನಲ್ ಎಕ್ಸಾಮಿನೇಷನ್ ಪ್ರಾದೇಶಿಕ ಪ್ರತಿನಿಧಿ ದಿಲೀಪ್ ಠಾಕೂರ್ ಇದ್ದಾರೆ
ಬೆಂಗಳೂರು ಸ್ಕೂಲ್‌ ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪೂರ್ವ ಪ್ರಾಥಮಿಕ ಶಿಕ್ಷಕಿಯರ ಸಂವಾದ ಹಾಗೂ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸ್ಪರ್ಧೆಯಲ್ಲಿ ಡೀನ್ಸ್‌ ಅಕಾಡೆಮಿಯ ಪ್ರಾಂಶುಪಾಲೆ ಶಾಂತಿ ಮೆನನ್‌ ಅವರು ಚಾಣಕ್ಯ ಪ್ರಶಸ್ತಿಯನ್ನು ಪಡೆದರು. ಕೇಂಬ್ರಿಜ್ ಇಂಟರ್‌ನ್ಯಾಷನಲ್ ಎಕ್ಸಾಮಿನೇಷನ್ ಪ್ರಾದೇಶಿಕ ಪ್ರತಿನಿಧಿ ದಿಲೀಪ್ ಠಾಕೂರ್ ಇದ್ದಾರೆ   

ಬೆಂಗಳೂರು: ಬೆಂಗಳೂರು ಸ್ಕೂಲ್‌ ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪೂರ್ವ ಪ್ರಾಥಮಿಕ ಶಿಕ್ಷಕಿಯರ ಸಂವಾದ ಹಾಗೂ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸ್ಪರ್ಧೆಯಲ್ಲಿ ಬಿಜಿಎಸ್‌ ಪಬ್ಲಿಕ್‌ ಶಾಲೆಯ ಪ್ರಾಂಶುಪಾಲ ಅಯ್ಯಪ್ಪನ್‌ ನಾಯರ್‌ ಮತ್ತು ಡೀನ್ಸ್‌ ಅಕಾಡೆಮಿಯ ಪ್ರಾಂಶುಪಾಲೆ ಶಾಂತಿ ಮೆನನ್‌ ಅವರು ಚಾಣಕ್ಯ ಪ್ರಶಸ್ತಿಯನ್ನು ಗೆದ್ದುಕೊಂಡರು.

‘ಸಂವಾದ ಸ್ಪರ್ಧೆಯಲ್ಲಿ ಕರ್ನಾಟಕದ ವಿವಿಧೆಡೆಯ ಹಾಗೂ ದೇಶದ ೩೩ ಶಾಲೆಗಳ ೪೦೦ಕ್ಕೂ ಹೆಚ್ಚು ಪ್ರಾಂಶು ಪಾಲರು ಹಾಗೂ ಶಿಕ್ಷಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.