ಬೆಂಗಳೂರು: ಪತ್ರಕರ್ತ ಭೈರಸಂದ್ರ ಗಂಗರಾಜು (47) ಅನಾರೋಗ್ಯದಿಂದಾಗಿ ಕೆ. ಆರ್ ರಸ್ತೆಯ ‘ಮೆಡಿಕೇರ್’ನಲ್ಲಿ ಗುರುವಾರ ನಿಧನರಾದರು.
ಕಾರ್ಯನಿರತ ಪತ್ರಕರ್ತರ ಸಂಘದ ನಗರ ಘಟಕದ ಅಧ್ಯಕ್ಷರಾಗಿದ್ದ ಅವರು ಅವಿವಾಹಿತರಾಗಿದ್ದರು. ಸೋದರಿ ಇದ್ದಾರೆ. ಅವರ ಇಚ್ಛೆಯಂತೆ ಕಣ್ಣುಗಳನ್ನು ದಾನ ಮಾಡಲಾಗಿದೆ.
ವಿ.ಚಂದ್ರಶೇಖರ್
ಬೆಂಗಳೂರು: ‘ಪ್ರಜಾವಾಣಿ’ ಪತ್ರಿಕೆಯ ನಿವೃತ್ತ ಉದ್ಯೋಗಿ ವಿ.ಚಂದ್ರಶೇಖರ್ (65) ಗುರುವಾರ ನಿಧನರಾದರು. ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.