ADVERTISEMENT

ನಾಳೆ ವಿದ್ಯುತ್ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 8:26 IST
Last Updated 29 ಫೆಬ್ರುವರಿ 2020, 8:26 IST
bulb
bulb   

ಬೆಂಗಳೂರು: ವಿವಿಧ ವಿದ್ಯುತ್ ಉಪಕೇಂದ್ರದಲ್ಲಿ ತುರ್ತು ಕಾರ್ಯಾಚರಣೆ ಇರುವುದರಿಂದ ಮಾರ್ಚ್ 1ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು: ಎಚ್.ಎ.ಎಲ್ ಫ್ಯಾಕ್ಟರಿ, ಇಸ್ರೊ ದೊಡ್ಡನೆಕುಂದಿ, ಕೊನೇನ ಅಗ್ರಹಾರ, ಜಗದೀಶನಗರ, ಅನ್ನಸಂದ್ರ ಪಾಳ್ಯ, ವಿಜ್ಞಾನ ನಗರ, ಬಸವನಗರ, ಮಾರತ್ತಹಳ್ಳಿ, ಸಂಜಯನಗರ, ಆನಂದ ನಗರ, ಮಂಜುನಾಥನಗರ, ಚಿನ್ನಪ್ಪನಹಳ್ಳಿ, ಜೀವನ್ ಬಿಮಾನಗರ, ನ್ಯೂ ತಿಪ್ಪಸಂದ್ರ,ಕಾವೇರಿ ಬಡಾವಣೆ, ಈಜೀಪುರ, ಕೆ.ಆರ್.ಕಾಲೊನಿ, ವಿವೇಕನಗರ, ಕೋಡಿಹಳ್ಳಿ, ಕೋರಮಂಗಲ ಒಳವರ್ತುಲ ರಸ್ತೆ, ಅಮರಜ್ಯೋತಿ ಬಡಾವಣೆ,ಬಾಗ್ಮನೆ ಟೆಕ್‍ಪಾರ್ಕ್, ಜಿ.ಎಂ.ಪಾಳ್ಯ, ಕೃಷ್ಣಪ್ಪ ಗಾರ್ಡನ್,ಮಣಿಪಾಲ ಆಸ್ಪತ್ರೆ, ಎಚ್.ಎ.ಎಲ್ 2ನೇ ಹಂತ, ದೊಮ್ಮಲೂರು 2ನೇ ಹಂತ, ಎಂ.ಜಿ ರಸ್ತೆ, ಚರ್ಚ್ ಸ್ಟ್ರೀಟ್, ಮ್ಯೂಸಿಯಂ ರಸ್ತೆ, ರಿಚ್ಮಂಡ್ ರಸ್ತೆ, ಕಸ್ತೂರಬಾ ರಸ್ತೆ, ಅಶೋಕ ನಗರ, ಟ್ರಿನಿಟಿ ವೃತ್ತ, ರೆಸಿಡೆನ್ಸಿ ರಸ್ತೆ, ಹಲಸೂರು, ಅಪ್ಪಾರೆಡ್ಡಿ ಪಾಳ್ಯ,ಬಿ.ನಾಗಸಂದ್ರ, ವಿವೇಕನಗರ, ಕಾಡುಬೀಸನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT