ಬೆಂಗಳೂರು: ತುರ್ತು ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ನಗರದ ವಿವಿಧ ಪ್ರದೇಶಗಳಲ್ಲಿ ಇದೇ 17ರಿಂದ 21ರವರೆಗೆ ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.
ಮೋನಿಕಾ ಕಾರ್ನರ್ ಹೋಟೆಲ್, ಐಡಿಯಲ್ ಹೋಮ್ಸ್ ಸುತ್ತ–ಮುತ್ತ, ಗ್ಲೋಬಲ್ ಕಾಲೇಜು ರಸ್ತೆ, ವಾಸ್ತು ಹಿಲ್ ವೀವ್, ಮಾರಪ್ಪ ಬಡಾವಣೆ ಆಟೊ ನಿಲ್ದಾಣ, ಸ್ಪರ್ಶ ಆಸ್ಪತ್ರೆ, ಸುಭಾಷನಗರ, ನೇತಾಜಿ ಉದ್ಯಾನ, ಪೆಟ್ರೋಲ್ ಬಂಕ್ ರಸ್ತೆ ಸುತ್ತ–ಮುತ್ತ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.