ADVERTISEMENT

ಪುತಳಾಬಾಯಿ ಸ್ವಾಮಿ ನಿಧನ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2022, 13:16 IST
Last Updated 8 ಡಿಸೆಂಬರ್ 2022, 13:16 IST
ಪುತಳಾಬಾಯಿ ಸ್ವಾಮಿ
ಪುತಳಾಬಾಯಿ ಸ್ವಾಮಿ   

ಬೀದರ್: ಕಮಲನಗರ ತಾಲ್ಲೂಕಿನ ಖತಗಾಂವ್ ಗ್ರಾಮದ ಹಿರಿಯರಾದ ಪುತಳಾಬಾಯಿ ಶಿವಗೆಪ್ಪ ಸ್ವಾಮಿ (75) ಗುರುವಾರ ನಿಧನರಾದರು.

ಅವರಿಗೆ ಪತ್ರಕರ್ತ ಸಿದ್ರಾಮಯ್ಯ ಸ್ವಾಮಿ ಸೇರಿ ಇಬ್ಬರು ಪುತ್ರರು ಇದ್ದಾರೆ.
ಸ್ವಗ್ರಾಮ ಖತಗಾಂವ್‍ನ ಹೊಲದಲ್ಲಿ ಶುಕ್ರವಾರ (ಡಿ.9) ಮಧ್ಯಾಹ್ನ 2ಕ್ಕೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT