ADVERTISEMENT

ನುಡಿಸಿರಿಯಲ್ಲೊಂದು ಛಾಯಾ ಕೊಲಾಜ್‌!

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 4:18 IST
Last Updated 21 ಡಿಸೆಂಬರ್ 2013, 4:18 IST
ನುಡಿಸಿರಿಯಲ್ಲೊಂದು ಛಾಯಾ ಕೊಲಾಜ್‌!
ನುಡಿಸಿರಿಯಲ್ಲೊಂದು ಛಾಯಾ ಕೊಲಾಜ್‌!   

ಮೂಡುಬಿದಿರೆ ವಿದ್ಯಾಗಿರಿಯ ಆಳ್ವಾಸ್‌ ಕಾಲೇಜು ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ವಿಶ್ವನುಡಿಸಿರಿ ವಿರಾಸತ್‌ನಲ್ಲಿ ಮಿನಿ ಜಗತ್ತಿನ ತುಣುಕೊಂದು ಉದಿಸಿದಂತಹ ಸನ್ನಿವೇಶ ನಿರ್ಮಾಣವಾಗಿದೆ. ಕನ್ನಡ ಮನಸ್ಸು ಕೃಷಿ, ಯುವ, ಜಾನಪದ ಮನಸ್ಸೂ ಹೌದು,  ಅಂತಹ ಮನಸ್ಸಿನ ಪ್ರತಿಬಿಂಬದಂತಿದೆ ಅಲ್ಲಿನ ದೃಶ್ಯಗಳು.  ಚಿತ್ರಗಳು: ಗೋವಿಂದರಾಜ ಜವಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.