ಕಲಬುರಗಿ: ನಗರದ ರಾಮಮಂದಿರ ಸಮೀಪವಿರುವ ವಿವೇಕಾನಂದ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿದ್ದಾರೆ.
ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು: ಅತ್ಯುನ್ನತ ಶ್ರೇಣಿ– 30, ಪ್ರಥಮ ಶ್ರೇಣಿ – 35, ದ್ವಿತೀಯ ಶ್ರೇಣಿ – 5.
ನೂರಕ್ಕೆ ನೂರು ಅಂಕ ಪಡೆದವರು: ಕನ್ನಡ: ಚೈತ್ರಾ, ಮಾನಸಾ, ಹೃದಯಕುಮಾರ, ಶ್ರೀಶೈಲ.
ಹಿಂದಿ: ನಿಹಾರಿಕಾ, ಪದ್ಮನಯನಿ, ಶ್ರೀಶೈಲ, ಜೀವನ್. ಗಣಿತ ಹಾಗೂ ವಿಜ್ಞಾನ: ಅಭಿಷೇಕ. ಸಮಾಜ ವಿಜ್ಞಾನ: ಸೃಷ್ಟಿ, ಚೈತ್ರಾ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷೆ ಸುವರ್ಣ ಭಗವತಿ, ಶಾಲೆಯ ಪ್ರಾಂಶುಪಾಲ ಸಿದ್ದಪ್ಪ ಭಗವತಿ, ಶಿಕ್ಷಕರು ಹಾಗೂ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.