ADVERTISEMENT

ಮುಪ್ಪೇನಹಳ್ಳಿಯಲ್ಲಿ ವಿನಾಯಕ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2019, 14:48 IST
Last Updated 8 ಸೆಪ್ಟೆಂಬರ್ 2019, 14:48 IST
ಮಾಗಡಿ ತಾಲ್ಲೂಕಿನ ಮುಪ್ಪೇನಹಳ್ಳಿಯಲ್ಲಿ 6 ವರ್ಷದ ವಿನಾಯಕ ವಾರ್ಷಿಕೋತ್ಸವ ನಡೆಯಿತು
ಮಾಗಡಿ ತಾಲ್ಲೂಕಿನ ಮುಪ್ಪೇನಹಳ್ಳಿಯಲ್ಲಿ 6 ವರ್ಷದ ವಿನಾಯಕ ವಾರ್ಷಿಕೋತ್ಸವ ನಡೆಯಿತು   

ಸೋಲೂರು(ಮಾಗಡಿ): ಹೋಬಳಿಯ ಮುಪ್ಪೇನಹಳ್ಳಿ ಕನ್ನಡದ ಸಿಂಹ ವಿನಾಯಕ ಗೆಳೆಯರ ಬಳಗದ ವತಿಯಿಂದ ಶನಿವಾರ ರಾತ್ರಿ 6ನೇ ವರ್ಷದ ವಿನಾಯಕ ವಾರ್ಷಿಕೋತ್ಸವ ನರಸಿಂಹರಾಜು ನೇತೃತ್ವದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಮುಖಂಡರಾದ ಯತೀಶ್‌ಕುಮಾರ್‌, ಶ್ರೀನಿವಾಸ್‌, ರವಿಕುಮಾರ್‌, ತಿಮ್ಮರಾಜು, ಅರುಣ್‌, ಮೂರ್ತಿ ತಂಡದವರು ಮುತ್ತಿನ ಪಲ್ಲಕ್ಕಿಯಲ್ಲಿ ಗಣಪತಿಯನ್ನು ಕೂರಿಸಿ ಮೆರವಣಿಗೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT