ADVERTISEMENT

ಮರ ಕಡಿತಲೆ: ಪ್ರಕರಣ ‌ದಾಖಲು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2022, 7:10 IST
Last Updated 7 ಆಗಸ್ಟ್ 2022, 7:10 IST
ಸಾಗರ ತಾಲ್ಲೂಕಿನ ಹುಲ್ಕೋಡು ಗ್ರಾಮದಲ್ಲಿ ಅಕ್ರಮವಾಗಿ ಮರ ಕಡಿತಲೆ ಮಾಡಿರುವುದು
ಸಾಗರ ತಾಲ್ಲೂಕಿನ ಹುಲ್ಕೋಡು ಗ್ರಾಮದಲ್ಲಿ ಅಕ್ರಮವಾಗಿ ಮರ ಕಡಿತಲೆ ಮಾಡಿರುವುದು   

ಸಾಗರ: ತಾಲ್ಲೂಕಿನ ಹುಲ್ಕೋಡು ಗ್ರಾಮದ ಸ.ನಂ–39ರಲ್ಲಿ ಅಕ್ರಮವಾಗಿ ಮರ ಕಡಿತಲೆ ಮಾಡಿದ ಸಂಬಂಧ ಸ್ವಾಮಿ ಎಂಬುವವರ ವಿರುದ್ಧ ಅರಣ್ಯ ಇಲಾಖೆ ಸಿಬ್ಬಂದಿ ಶನಿವಾರ ಪ್ರಕರಣ ದಾಖಲಿಸಿದ್ದಾರೆ.

ಸರ್ಕಾರಿ ಜಾಗದಲ್ಲಿನ ಹೊನ್ನೆ, ಬಿಲ್ವಾರ ಜಾತಿಯ ಮರಗಳನ್ನು ಕಡಿತಲೆ ಮಾಡಿ ಸ್ಥಳದಲ್ಲೇ ಹರಾಜು ಹಾಕಿ ಮಾರಾಟ ಮಾಡಲು ಆರೋಪಿ ಮುಂದಾಗಿದ್ದರು ಎಂದು ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT