ADVERTISEMENT

‘ಅಂಗೈಯಲ್ಲಿ ಆರೋಗ್ಯ’ ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2019, 13:59 IST
Last Updated 21 ಆಗಸ್ಟ್ 2019, 13:59 IST
ಆಯುರ್ವೇದ ವೈದ್ಯ ಡಾ.ನಾಗರಾಜ ಭಟ್ ಕುಮಟಾ ಬರೆದಿರುವ ‘ಅಂಗೈಯಲ್ಲಿ ಆರೋಗ್ಯ’ ಕೃತಿಯನ್ನು ರಾಘವೇಶ್ವರ ಭಾರತಿ ಸ್ವಾಮೀಜಿ ಈಚೆಗೆ ಬೆಂಗಳೂರಿನ ಗಿರಿನಗರದ ಶ್ರೀರಾಮಾಶ್ರಮದಲ್ಲಿ ಬಿಡುಗಡೆ ಮಾಡಿದರು
ಆಯುರ್ವೇದ ವೈದ್ಯ ಡಾ.ನಾಗರಾಜ ಭಟ್ ಕುಮಟಾ ಬರೆದಿರುವ ‘ಅಂಗೈಯಲ್ಲಿ ಆರೋಗ್ಯ’ ಕೃತಿಯನ್ನು ರಾಘವೇಶ್ವರ ಭಾರತಿ ಸ್ವಾಮೀಜಿ ಈಚೆಗೆ ಬೆಂಗಳೂರಿನ ಗಿರಿನಗರದ ಶ್ರೀರಾಮಾಶ್ರಮದಲ್ಲಿ ಬಿಡುಗಡೆ ಮಾಡಿದರು   

ಕಾರವಾರ:ಆಯುರ್ವೇದ ವೈದ್ಯ ಡಾ.ನಾಗರಾಜ ಭಟ್ ಕುಮಟಾ ಬರೆದಿರುವ ‘ಅಂಗೈಯಲ್ಲಿ ಆರೋಗ್ಯ’ ಕೃತಿಯನ್ನು ರಾಘವೇಶ್ವರ ಭಾರತಿ ಸ್ವಾಮೀಜಿ ಈಚೆಗೆಬೆಂಗಳೂರಿನ ಗಿರಿನಗರದ ಶ್ರೀರಾಮಾಶ್ರಮದಲ್ಲಿ ಬಿಡುಗಡೆ ಮಾಡಿದರು.

ರೋಗಗಳಿಗೆ ಆಯುರ್ವೇದ ಸಿದ್ಧಾಂತದ ಪ್ರಕಾರ ಕಾರಣ, ವಿವರಣೆ ಮತ್ತು ಸುಲಭ ಮನೆಮದ್ದು ವಿವರಗಳು ಈ ಪುಸ್ತಕದಲ್ಲಿವೆ. ಸ್ವಾಮೀಜಿ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳದಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಂದೇಶಗಳನ್ನೂ ಪುಸ್ತಕದಲ್ಲಿ ಅಳವಡಿಸಲಾಗಿದೆ. ಗೋಪಾಲಕೃಷ್ಣ ಹೆಗಡೆಅವರ ವೇದ ಸಂಸ್ಕೃತ ಅಕಾಡೆಮಿ ಪ್ರಕಾಶನವು ಪುಸ್ತಕವನ್ನು ಹೊರತಂದಿದೆ. ರವೀಂದ್ರ ಭಟ್ ಸೂರಿ ಮುನ್ನುಡಿ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT