ADVERTISEMENT

ಪವಿತ್ರ ಕರ್ತವ್ಯ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2014, 16:35 IST
Last Updated 24 ಮಾರ್ಚ್ 2014, 16:35 IST

ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕನ್ನು ಪಡೆದಿರುವ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕಾದದ್ದು ಪವಿತ್ರ     ಕರ್ತವ್ಯ.  ಅದನ್ನು ತಪ್ಪದೇ ಚಲಾಯಿಸಿ, ಪ್ರಜಾಪ್ರಭುತ್ವವನ್ನು ಇನ್ನಷ್ಟು ಭದ್ರಪಡಿಸೋಣ. ಮತದಾನ ಮಾಡಿ, ಆಡಳಿತದ ಬಗ್ಗೆ ಸಲಹೆ, ಸೂಚನೆ ನೀಡುವ ನೈತಿಕ ಹಕ್ಕನ್ನು ಸಾಧಿಸೋಣ. ಮತ ಹಾಕದೇ ಇದ್ದರೆ ನಮಗೆ ಯಾವ ಹಕ್ಕು ಉಳಿಯೋದಿಲ್ಲ.


-ವಸಂತ ಕುಷ್ಟಗಿ, ಹಿರಿಯ ಸಾಹಿತಿ, ಗುಲ್ಬರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT