ಪ್ರಜಾಪ್ರಭುತ್ವದಲ್ಲಿ ಮತ ಪ್ರಜೆಗಳ ಕೈಯಲ್ಲಿರುವ, ಅಕ್ಷರಶಃ ಅಮೋಘವಾದ ಆಯುಧ. ಅದನ್ನು ಪ್ರತಿಯೊಬ್ಬರೂ ಬಳಸುವುದು ಅಗತ್ಯ ಕರ್ತವ್ಯ; ಬಳಸದಿರುವುದು ನೈತಿಕ ಅಪರಾಧ!
ಡಾ.ಸಿಪಿಕೆ, ಸಾಹಿತಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.