ADVERTISEMENT

ಬ್ಯಾಂಕಾಕ್‌ನಿಂದ ಬಂದ ಜಿಂಕೆಮರಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2012, 19:30 IST
Last Updated 12 ಜುಲೈ 2012, 19:30 IST

`ಜಿಂಕೆಮರಿ~ ಚಿತ್ರ ತಂಡ ಬ್ಯಾಂಕಾಕ್‌ನಲ್ಲಿ ಹಾಡುಗಳನ್ನು ಚಿತ್ರೀಕರಿಸಿಕೊಂಡು ಹಿಂತಿರುಗಿದೆ. ನೃತ್ಯ ನಿರ್ದೇಶಕ ಮುರಳಿ ನೇತೃತ್ವದಲ್ಲಿ ನಾಯಕ ಯೋಗೀಶ್ ಹಾಗೂ ಸೋನಿಯಾ ಗೌಡ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಚಿತ್ರದ ನಿರ್ಮಾಪಕ ಮಹೇಶ್ ಬಾಳೆಕುಂದ್ರಿ. ಕೆ.ಪಿ.ನವೀನ್ ಕುಮಾರ್ ನಿರ್ದೇಶಕರು. ಸಾಯಿ ಕಾರ್ತಿಕ ಸಂಗೀತ, ವೀನಸ್ ಮೂರ್ತಿ ಛಾಯಾಗ್ರಹಣ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.