ADVERTISEMENT

‘ಅಚ್ಛೇ ದಿನ್‌’ ಬೀದಿ ನಾಟಕ ಪ್ರರ್ದಶನ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2016, 18:23 IST
Last Updated 11 ಏಪ್ರಿಲ್ 2016, 18:23 IST
‘ರಂಗನಿರಂತರ’ ಸಂಸ್ಥೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿರುವ ‘ಸಿ.ಜಿ.ಕೆ ರಾಷ್ಟ್ರೀಯ ರಂಗೋತ್ಸವ’ದಲ್ಲಿ ಸೋಮವಾರ ಸೃಷ್ಟಿ ಜನ ಕಲಾಕೇಂದ್ರದ ಕಲಾವಿದರು ಶಶಿಕಾಂತ್ ಯಡಹಳ್ಳಿ ಅವರ ನಿರ್ದೇಶನದಲ್ಲಿ ‘ಅಚ್ಛೇ ದಿನ್‌’ ಬೀದಿ ನಾಟಕವನ್ನು ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.