ಯುವ ಸೌರಭ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಯುವ ಸೌರಭದಲ್ಲಿ ಕು. ಅಂಜನಾ ಪಿ. ರಾವ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ.
ಸ್ಥಳ: ನಯನ ರಂಗಮಂದಿರ, ಕನ್ನಡ ಭವನ.ಜೆಸಿ ರಸ್ತೆ ಸಂಜೆ 6.30.
ಭೀಮಸೇನ ಸ್ಮರಣೆ
ಸ್ಮೃತಿನಂದನ, ಸುನಾದ ಆರ್ಟ್ ಫೌಂಡೇಷನ್: ಹಿಂದುಸ್ತಾನಿ ಸಂಗೀತ ಕ್ಷೇತ್ರದ ದಿಗ್ಗಜರಾಗಿದ್ದ ಭೀಮಸೇನ ಜೋಶಿ ಸ್ಮರಣಾರ್ಥ ಸಂಗೀತ ಕಛೇರಿ. ಗಾಯನದಲ್ಲಿ: ಮೆಘನಾ ಕುಲಕರ್ಣಿ, ಓಂಕಾರನಾಥ ಹವಾಲ್ದಾರ, ಕೌಶಿಕ್ ಐತಾಳ್, ದತ್ತಾತ್ರೇಯ ವೇಳಂಕರ್. ಪಕ್ಕವಾದದಲ್ಲಿ: ಕೇದಾರನಾಥ ಹವಾಲ್ದಾರ, ತ್ರಿಲೋಚನ ಕಂಪ್ಲಿ, ವಿಕಾಸ ನರೇಗಲ್ (ತಬಲಾ). ಮಧು ಭಟ್, ಅಶ್ವಿನ್ ವಾಲ್ವಾಲ್ಕರ್ (ಹಾರ್ಮೋನಿಯಂ).
ಸ್ಥಳ : ಸ್ಮೃತಿನಂದನ, ನಂ 15, ನಂದಾದೀಪ, ಅರಮನೆ ರಸ್ತೆ. ಸಂಜೆ 5.30.
ಕೃತಿ ಲೋಕಾರ್ಪಣೆ
ಇಂಡಿಯಾನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ಕಲ್ಚರ್: ‘ವಿದ್ಯಾನಾಗ ಟ್ರೈನಿಂಗ್ ಗುರು’ ಕೃತಿ ಲೋಕಾರ್ಪಣೆ. ಸ್ಥಳ: ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ. ಸಂಜೆ 5.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.