ಕೊಚ್ಚಿ (ಪಿಟಿಐ): `ಹಿಂದುತ್ವವು ಮತಾಂತರವನ್ನು ಒಪ್ಪುವುದಿಲ್ಲ' ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಇಲ್ಲಿ ತಿಳಿಸಿದರು. ಮತಾಂತರಗೊಂಡ ಹಿಂದೂಗಳನ್ನು ಮರಳಿ ಮೂಲ ಧರ್ಮಕ್ಕೆ ಕರೆತರಲಾಗುವುದು ಎಂದು ಸಭಾಭವನ ಉದ್ಘಾಟಿಸಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.