ಬೆಂಗಳೂರು: ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷರಾಗಿ ಪತ್ರಕರ್ತ ಎಂ.ಜಯರಾಮ ಅಡಿಗ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷ: ಉಮಾಶಂಕರ ಕಾರ್ಯ. ಕಾರ್ಯನಿರ್ವಾಹಕ ನಿರ್ದೇಶಕ : ಮಂಜುನಾಥ ಚಾಂದ್. ಖಜಾಂಚಿ: ಸುಮನಾ ಲಕ್ಷ್ಮೀಶ್. ಆಂತರಿಕ ಲೆಕ್ಕಪರಿಶೋಧಕ: ರಾಘವೇಂದ್ರ ಕೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.