ADVERTISEMENT

ಬಳ್ಳಾರಿಯಲ್ಲಿ ಬಸ್ ಸಂಚಾರ ತಡೆದ ಬಿಜೆಪಿ ಕಾರ್ಯಕರ್ತರು

​ಪ್ರಜಾವಾಣಿ ವಾರ್ತೆ
Published 28 ಮೇ 2018, 6:17 IST
Last Updated 28 ಮೇ 2018, 6:17 IST
ಬಳ್ಳಾರಿ: ಗಡಿಗಿ ಚೆನ್ಬಪ್ಪ ವೃತ್ತದಲ್ಲಿ ಟೈರ್ ಸುಟ್ಟು ‌ಬಿಜೆಪಿ ಪ್ರತಿಭಟನೆ. ಶಾಸಕ ಜಿ.ಸೋಮಶೇಖರ ರೆಡ್ಡಿ ನೇತೃತ್ವ
ಬಳ್ಳಾರಿ: ಗಡಿಗಿ ಚೆನ್ಬಪ್ಪ ವೃತ್ತದಲ್ಲಿ ಟೈರ್ ಸುಟ್ಟು ‌ಬಿಜೆಪಿ ಪ್ರತಿಭಟನೆ. ಶಾಸಕ ಜಿ.ಸೋಮಶೇಖರ ರೆಡ್ಡಿ ನೇತೃತ್ವ   

ಹೊಸಪೇಟೆ: ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಬಿಜೆಪಿ ರೈತ‌ ಮೋರ್ಚಾದಿಂದ ಇಲ್ಲಿನ ರೋಟರಿ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಮುಖಂಡರಾದ ಅನಂತ ಪದ್ಮನಾಭ, ಅನಿಲ್ ಜೋಶಿ, ರಾಣಿ ಸಂಯುಕ್ತಾ, ಶಂಕರ‌ಮೇಟಿ, ಚಂದ್ರಕಾಂತ ಕಾಮತ್ ಇದ್ದರು.

ನಗರದಲ್ಲಿ ಎಲ್ಲೂ ಬಂದ್ ವಾತಾವರಣ ಇಲ್ಲ. ವಾಹನ ಸಂಚಾರ, ವ್ಯಾಪಾರ ವಹಿವಾಟು ಸಹಜವಾಗಿದೆ.

ಬಿಜೆಪಿ ಕಾರ್ಯಕರ್ತರು ಬಸ್ ಸಂಚಾರಕ್ಕೆ ಅಡ್ಡಿ ಪಡಿಸಿದ್ದು  ಎಚ್.ಆರ್.ಗವಿಯಪ್ಪ‌ ವೃತ್ತದಲ್ಲಿ ಅಂಗಡಿಗಳನ್ನು‌‌ ಮುಚ್ಚಿಸಿದ್ದರು. ಆದರೆ, ಕಾರ್ಯಕರ್ತರು ತೆರಳುತ್ತಿದ್ದಂತೆ ವರ್ತಕರು  ಅಂಗಡಿ‌ ಬಾಗಿಲು ತೆರೆದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.