ಸಿದ್ದಾಪುರ (ಉ.ಕ ಜಿಲ್ಲೆ): ಹೆಸ್ಕಾಂ ಸ್ಥಳೀಯ ಉಪ ವಿಭಾಗದ ಕಾರ್ಯಾಲಯದಲ್ಲಿ ಸೋಮವಾರ ನಡೆದ ಗ್ರಾಹಕರ ಸಂವಾದ ಸಭೆಯಲ್ಲಿ ಗ್ರಾಹಕರಿಗಿಂತ ಅಧಿಕಾರಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.
ಸಭೆಯ ಆರಂಭದಲ್ಲಿ ಇಬ್ಬರು ಗ್ರಾಹಕರಿದ್ದರೆ, ನಂತರ ಮತ್ತೊಬ್ಬರು ಸೇರಿಕೊಂಡರು.
ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಡಿ.ಟಿ.ಹೆಗಡೆ, ವಿವಿಧ ಸೆಕ್ಷನ್ಗಳ ಅಧಿಕಾರಿಗಳಾದ ಅಶೋಕ ನಾಯ್ಕ, ಕೆ.ಜಿ.ಕಡಕೇರಿ,ಎಸ್.ಎನ್.ಮೋಹನ್, ಪಿ.ಎನ್.ಮಡಿವಾಳ ಹೀಗೆ ಐವರು ಅಧಿಕಾರಿಗಳು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.