ADVERTISEMENT

ವಿಕಾಸಪರ್ವ ಸಮಾವೇಶ: ಸಂಚಾರ ದಟ್ಟಣೆಗೆ ವಾಹನ‌ ಸವಾರರ ಪರದಾಟ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2018, 9:41 IST
Last Updated 3 ಏಪ್ರಿಲ್ 2018, 9:41 IST
ವಿಕಾಸಪರ್ವ ಸಮಾವೇಶ: ಸಂಚಾರ ದಟ್ಟಣೆಗೆ ವಾಹನ‌ ಸವಾರರ ಪರದಾಟ
ವಿಕಾಸಪರ್ವ ಸಮಾವೇಶ: ಸಂಚಾರ ದಟ್ಟಣೆಗೆ ವಾಹನ‌ ಸವಾರರ ಪರದಾಟ   

ಚನ್ನಪಟ್ಟಣ: ನಗರದಲ್ಲಿ ಜೆಡಿಎಸ್‌ ಹಮ್ಮಿಕೊಂಡಿದ ವಿಕಾಸಪರ್ವ ಸಮಾವೇಶದ ಅಂಗವಾಗಿ ಸಾವಿರಾರು ಕಾರ್ಯಕರ್ತರು ಬೈಕ್ ರ‍್ಯಾಲಿ ನಡೆಸಿದರು. ಮೈಸೂರು– ಬೆಂಗಳೂರು ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದು, ವಾಹನ‌ ಸವಾರರ ಪರದಾಡಿದರು.

ವಂದಾರಗುಪ್ಪೆಯಿಂದ ಬೈರಾಪಟ್ಟಣದವರೆಗೆ ಸುಮಾರು ಏಳು ಕಿಲೋಮೀಟರ್‌ ದೂರ ವಾಹನಗಳು ಸತತ ಮೂರು ಗಂಟೆ ಕಾಲ ಸಾಲುಗಟ್ಟಿ ನಿಂತಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT