ADVERTISEMENT

ಕೆಎಎಸ್‌ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2018, 19:59 IST
Last Updated 6 ಜನವರಿ 2018, 19:59 IST

ಬೆಂಗಳೂರು: ಆರು ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಶಿವಾನಂದ ಬಿ.ಕರಾಳೆ– ಹೆಚ್ಚುವರಿ ಜಿಲ್ಲಾಧಿಕಾರಿ, ಗದಗ ಜಿಲ್ಲೆ, ಪರಸರಾಮ್ ಮಾದರ– ಪ್ರಧಾನ ವ್ಯವಸ್ಥಾಪಕರು, ಕೆ.ಎಸ್‌.ಟಿ.ಡಿಸಿ, ಬೆಂಗಳೂರು,  ಡಾ. ಮಂಜುನಾಥಸ್ವಾಮಿ– ಹೆಚ್ಚುವರಿ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿ, ಯಾದಗಿರಿ ಜಿಲ್ಲೆ, ಎಚ್‌.ಅಮರೇಶ್‌– ಉಪವಿಭಾಗಾಧಿಕಾರಿ– ಚಿಕ್ಕಮಗಳೂರು, ಎಂ.ಪಿ.ಮಾರುತಿ– ಉಪವಿಭಾಗಾಧಿಕಾರಿ, ಲಿಂಗಸೂಗೂರು, ಜ್ಞಾನೇಶ್‌.ಎಚ್‌– ಉಪ ಪ್ರಧಾನ ವ್ಯವಸ್ಥಾಪಕ, ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT